Saturday, October 6, 2018

G.K. ಮಾದರಿ ಪರೀಕ್ಷೆ-23 : ವಿವರಣಾತ್ಮಕ ಉತ್ತರಗಳು-ಕೊನೆಯಲ್ಲಿವೆ

Study + Steady + Sadhana = SucceSS

ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-23 
ಇತಿಹಾಸ
1. ಮೊದಲ ದುಂಡು ಮೇಜಿನ ಸಮ್ಮೇಳನ ನೆಡೆದ ವರ್ಷ,
ಅ) 1928
ಆ) 1929
ಇ) 1930
ಈ) 1931

2. ಚಾಲುಕ್ಯರ ದೇವಾಲಯಗಳು ನೋಡಲು ಸಿಗದಿರುವ ಪ್ರದೇಶ
 ಅ) ಬೇಲೂರು
ಆ) ಐಹೊಳೆ
ಇ) ಬಾದಾಮಿ
ಈ) ಪಟ್ಟದ ಕಲ್ಲು

3. ಪ್ರಸಿದ್ದ ಲಿಂಗರಾಜು ದೇವಾಲಯ ಇರುವ ಸ್ಥಳ
ಅ) ತಂಜಾವೂರು
ಆ) ಪುರಿ
ಇ) ಗ್ವಾಲಿಯರ್
ಈ) ಭುವನೇಶ್ವರ

4. ಕೆಳಗಿನ ಯಾವ ಜೋಡಿಗಳು ಸರಿಯಾಗಿವೆ?
1) ರಾಜರಾಮ್ ಮೋಹನ್ ರಾಯ್ -        ಬ್ರಹಸಮಾಜ
2) ದಯಾನಂದ ಸರಸ್ವತಿ –                   ಆರ್ಯ ಸಮಾಜ
3) ಡಾ.ಆತ್ಮಾರಾಂ ಪಾಂಡುರಂಗ -          ಪ್ರಾರ್ಥನಾ ಸಮಾಜ
4) ಸ್ವಾಮಿ ವಿವೇಕಾನಂದ -                    ಸತ್ಯಶೋಧಕ ಸಮಾಜ
5) ಸಯ್ಯದ್ ಅಹಮದ್ ಖಾನ್ –              ಆಲಿಗರ್ ಚಳುವಳಿ
6) ಕರ್ನಲ್ ಆಲ್ಕಟ್ -                            ಥೀಯೋಸಾಫಿಕಲ್ ಸೊಸೈಟಿ
ಅ) 1,2,3 ಮತ್ತು 5
ಆ) 1,2,3,5 ಮತ್ತು 6
ಇ) 1,3,5 ಮತ್ತು 6
ಈ) ಮೇಲಿನ ಎಲ್ಲವೂ

5) ಬುದ್ದನು ಪ್ರಥಮ ಪ್ರವಚನ ನೀಡಿದ ಸ್ಥಳ
ಅ) ಸಾಂಚಿ
ಆ) ಗಯ
ಇ) ಲುಂಬಿನಿ
ಈ) ಸಾರನಾಥ

6) ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣನಾದವನು
ಅ) ಡಯರ್
ಆ) ಇರ್ವಿನ್
ಇ) ವಿಲಿಯಂ ಸ್ಟರ್ನ್
ಈ) ರಿಯಾಂಡ್

7) ಮಹಾತ್ಮಾಗಾಂಧಿ ದಂಡಿಯಾತ್ರೆ ಆರಂಭಿಸಿದ ವರ್ಷ
ಅ) 1922
ಆ) 1920
ಇ) 1930 
ಈ) 1942

8) ರಾಜಾ ತೋದರಮಲ್‍ನು ಯಾವ ರಾಜನ ಆಸ್ಥಾನದಲ್ಲಿ ಇದ್ದನು
ಅ) ಅಕ್ಬರ್
ಆ) ಜಹಾಂಗಿರ್
ಇ) ಷಹಾಜಹಾನ್
ಈ) ಔರಂಗಜೇಬ್

9) ಪ್ಲಾಸಿ ಕದನ ನೆಡದ ವರ್ಷ
ಅ) 1764
ಆ) 1757
ಇ) 1857
ಈ) 1765

10) ಭಾರತದ ನಾಗರೀಕ ಸೇವೆಯ ಪಿತಾಮಹ ಯಾರು
ಅ)ಲಾರ್ಡ ವೆಲ್ಲೆಸ್ಲಿ
ಆ) ಲಾರ್ಡ ಕಾರ್ನವಾಲೀಸ್
ಇ) ಲಾರ್ಡ ವಿಲೀಯಂ ಬೆಂಟಿಕ್ 
ಈ) ಲಾರ್ಡ್ ರಿಪ್ಪನ್

11) ರುದ್ರಭಟ್ಟನು ಬರೆದ ಕೃತಿ
ಅ) ಮಿತಾಕ್ಷರ ಸಂಹಿತೆ
ಆ) ಜಗನ್ನಾಥ ವಿಜಯ
ಇ) ಲೋಕೋಪಕಾರ
ಈ) ಯಶೋಧರ ಚರಿತೆ

12)ಗದುಗಿನ ಭಾರತ ಬರೆದ ಕವಿ
ಅ) ದಯಾನಂದ ಸರಸ್ವತಿ
ಆ) ವಿಷ್ಣುವರ್ಧನ
ಇ)ಕುಮಾರವ್ಯಾಸ
ಈ) ಹರಿಹರ

13) ಕರ್ನಾಟಕದ ಚಕ್ರವರ್ತಿ ಎಂಬ ಬಿರುದು ಪಡೆದ ಒಡೆಯರ್
ಅ) ರಾಜ ಒಡೆಯರ್
ಆ) 10ನೇ ಚಾಮರಾಜ ಒಡೆಯರ್
ಇ) ಚಿಕ್ಕದೇವರಾಜ ಒಡೆಯರ್
ಈ) ಮುಮ್ಮಡಿ ಕೃಷ್ಣರಾಜ

14) ಕಮಲಾ ಮಹಲ್ ಇರುವ ಸ್ಥಳ
ಅ) ಜೈಪುರ
ಆ) ಬಾದಾಮಿ
ಇ) ಹಂಪಿ
ಈ) ಐಹೊಳೆ

15) ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಕರೆಯಲ್ಪಡುವವರು
ಅ) ಲಾರ್ಡ್ ರಿಪ್ಪನ್
ಆ) ಲಾರ್ಡ್ ಲಿಟ್ಟನ್
ಇ) ಲಾರ್ಡ್ ಹಾರ್ಡಿಂಜ್
ಈ) ಲಾರ್ಡ್ ಕರ್ಜನ್

16) ಮುಸ್ಲಿಂ ಲೀಗ್ ಆರಂಭವಾದ ವರ್ಷ
ಅ) 1906
ಆ) 1907
ಇ) 1908
ಈ) 1909

17) ಬ್ರೀಟನ್ ಪಾರ್ಲಿಮೆಂಟ್ ಆಯ್ಕೆಯಾದ ಭಾರತೀಯ ವ್ಯಕ್ತಿ
ಅ) ರಾಜರಾಮ್ ಮೋಹನ್ ರಾಯ್
ಆ) ದಾದಾಬಾಯಿ ನವರೋಜಿ
ಇ) ಮದನ್ ಲಾಲ್ ಧೀಂಗ್ರ
ಈ) ಗಾಂಧೀಜಿ

18) ಪಂಜಾಬಿನ ಕೇಸರಿ ಎಂದು ಯಾರನ್ನು ಕರೆಯುತ್ತಾರೆ
ಅ) ದಾದಾಬಾಯಿ ನವರೋಜಿ
ಆ) ಲಾಲ ಲಜಪತ್ ರಾಯ್
ಇ) ಭಗತ್ ಸಿಂಗ್
ಈ) ಚಿತ್ತರಂಜನ್ ದಾಸ್

19)ಹೊಯ್ಸಳರ ರಾಜಧಾನಿ ಯಾವುದು
ಅ) ಹಳೇಬೀಡು
ಆ) ಕಂಚಿ
ಇ) ಕಲ್ಯಾಣ
ಈ) ತಾಂಜವೂರು

20) ಮೆಕ್‍ಮೋಹನ್ ಗಡಿರೇಖೆ ಯಾವ ರಾಷ್ಟಗಳ ಮಧ್ಯೆ ಬರುತ್ತದೆ
ಅ) ಭಾರತ-ಅಫಘಾನಿಸ್ಥಾನ
ಆ) ಭಾರತ-ಪಾಕಿಸ್ಥಾನ
ಇ) ಭಾರತ-ಚೀನ
ಈ) ಭಾರತ- ಮಯನ್ಮಾರ್

ಸರಿಯುತ್ತರಗಳು
1. ಮೊದಲ ದುಂಡು ಮೇಜಿನ ಸಮ್ಮೇಳನ ನೆಡೆದ ವರ್ಷ,
ಅ) 1928
ಆ) 1929
ಇ) 1930
ಈ) 1931
1) ಇ

* First Round Table Conference (November 1930 – January 1931)

* Second Round Table Conference (September – December 1931)

* Third Round Table Conference (November – December 1932)


2. ಚಾಲುಕ್ಯರ ದೇವಾಲಯಗಳು ನೋಡಲು ಸಿಗದಿರುವ ಪ್ರದೇಶ

ಅ) ಬೇಲೂರು
ಆ) ಐಹೊಳೆ
ಇ) ಬಾದಾಮಿ
ಈ) ಪಟ್ಟದ ಕಲ್ಲು
2) ಅ

3. ಪ್ರಸಿದ್ದ ಲಿಂಗರಾಜು ದೇವಾಲಯ ಇರುವ ಸ್ಥಳ
ಅ) ತಂಜಾವೂರು
ಆ) ಪುರಿ
ಇ) ಗ್ವಾಲಿಯರ್
ಈ) ಭುವನೇಶ್ವರ
3) ಈ

4. ಹೊಂದಿಸಿ ಬರೆಯಿರಿ
1) ರಾಜರಾಮ್ ಮೋಹನ್ ರಾಯ್ -        ಬ್ರಹಸಮಾಜ
2) ದಯಾನಂದ ಸರಸ್ವತಿ –                   ಆರ್ಯ ಸಮಾಜ
3) ಡಾ.ಆತ್ಮಾರಾಂ ಪಾಂಡುರಂಗ -          ಪ್ರಾರ್ಥನಾ ಸಮಾಜ
4) ಸ್ವಾಮಿ ವಿವೇಕಾನಂದ -                    ಸತ್ಯಶೋಧಕ ಸಮಾಜ
5) ಸಯ್ಯದ್ ಅಹಮದ್ ಖಾನ್ –              ಆಲಿಗರ್ ಚಳುವಳಿ
6) ಕರ್ನಲ್ ಆಲ್ಕಟ್ _                           ಥೀಯೋಸಾಫಿಕಲ್ ಸೊಸೈಟಿ
ಅ) 1,2,3 ಮತ್ತು 5
ಆ) 1,2,3,5 ಮತ್ತು 6
ಇ) 1,3,5 ಮತ್ತು 6
ಈ) ಮೇಲಿನ ಎಲ್ಲವೂ
4) ಆ
(ಸತ್ಯಶೋಧಕ ಸಮಾಜವು ಜ್ಯೋತಿ ಭಾಪುಲೆ ಅವರಿಂದಲೂ ಮತ್ತು ರಾಮಕೃಷ್ಣ ಮಿಷನ್ ಸ್ವಾಮಿ ವಿವೇಕಾನಂದ ಅವರಿಂದಲೂ ಆರಂಭವಾಗಿವೆ)

5) ಬುದ್ದನು ಪ್ರಥಮ ಪ್ರವಚನ ನೀಡಿದ ಸ್ಥಳ
ಅ) ಸಾಂಚಿ
ಆ) ಗಯ
ಇ) ಲುಂಬಿನಿ
ಈ) ಸಾರನಾಥ
5) ಈ
(ಬುದ್ಧನ ಜನನ : ಲುಂಬಿಣಿ
ಬುದ್ಧನ ಪ್ರಥಮ ಪ್ರವಚನ : ಸಾರಾನಾಥ
ಬುದ್ಧನ ಮರಣ/ಪರಿನಿರ್ವಾಣ: ಕುಷಿನಗರ)

6) ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣನಾದವನು
ಅ) ಡಯರ್
ಆ) ಇರ್ವಿನ್
ಇ) ವಿಲಿಯಂ ಸ್ಟರ್ನ್
ಈ) ರಿಯಾಂಡ್
6) ಅ

7) ಮಹಾತ್ಮಾಗಾಂಧಿ ದಂಡಿಯಾತ್ರೆ ಆರಂಭಿಸಿದ ವರ್ಷ
ಅ) 1922
ಆ) 1920
ಇ) 1930 
ಈ) 1942
7) ಇ

8) ರಾಜಾ ತೋದರಮಲ್‍ನು ಯಾವ ರಾಜನ ಆಸ್ಥಾನದಲ್ಲಿ ಇದ್ದನು
ಅ) ಅಕ್ಬರ್
ಆ) ಜಹಾಂಗಿರ್
ಇ) ಷಹಾಜಹಾನ್
ಈ) ಔರಂಗಜೇಬ್
8) ಅ
(ಕಂದಾಯ ಮಂತ್ರಿಯಾಗಿದ್ದನು)

9) ಪ್ಲಾಸಿ ಕದನ ನೆಡದ ವರ್ಷ
ಅ) 1764
ಆ) 1757
ಇ) 1857
ಈ) 1765
9) ಆ

10) ಭಾರತದ ನಾಗರೀಕ ಸೇವೆಯ ಪಿತಾಮಹ ಯಾರು
ಅ)ಲಾರ್ಡ ವೆಲ್ಲೆಸ್ಲಿ
ಆ) ಲಾರ್ಡ ಕಾರ್ನವಾಲೀಸ್
ಇ) ಲಾರ್ಡ ವಿಲೀಯಂ ಬೆಂಟಿಕ್ 
ಈ) ಲಾರ್ಡ್ ರಿಪ್ಪನ್
10) ಆ

11) ರುದ್ರಭಟ್ಟನು ಬರೆದ ಕೃತಿ
ಅ) ಮಿತಾಕ್ಷರ ಸಂಹಿತೆ
ಆ) ಜಗನ್ನಾಥ ವಿಜಯ
ಇ) ಲೋಕೋಪಕಾರ
ಈ) ಯಶೋಧರ ಚರಿತೆ
11) ಆ

12) ಗದುಗಿನ ಭಾರತ ಬರೆದ ಕವಿ
ಅ) ದಯಾನಂದ ಸರಸ್ವತಿ
ಆ) ವಿಷ್ಣುವರ್ಧನ
ಇ) ಕುಮಾರವ್ಯಾಸ
ಈ) ಹರಿಹರ
12) ಇ

13) ಕರ್ನಾಟಕದ ಚಕ್ರವರ್ತಿ ಎಂಬ ಬಿರುದು ಪಡೆದ ಒಡೆಯರ್
ಅ) ರಾಜ ಒಡೆಯರ್
ಆ) 10ನೇ ಚಾಮರಾಜ ಒಡೆಯರ್
ಇ) ಚಿಕ್ಕದೇವರಾಜ ಒಡೆಯರ್
ಈ) ಮುಮ್ಮಡಿ ಕೃಷ್ಣರಾಜ
13) ಸಿ

14) ಕಮಲಾ ಮಹಲ್ ಇರುವ ಸ್ಥಳ
ಅ) ಜೈಪುರ
ಆ) ಬಾದಾಮಿ
ಇ) ಹಂಪಿ
ಈ) ಐಹೊಳೆ
14) ಇ

15) ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಕರೆಯಲ್ಪಡುವವರು
ಅ) ಲಾರ್ಡ್ ರಿಪ್ಪನ್
ಆ) ಲಾರ್ಡ್ ಲಿಟ್ಟನ್
ಇ) ಲಾರ್ಡ್ ಹಾರ್ಡಿಂಜ್
ಈ) ಲಾರ್ಡ್ ಕರ್ಜನ್
15) ಅ

16) ಮುಸ್ಲಿಂ ಲೀಗ್ ಆರಂಭವಾದ ವರ್ಷ
ಅ) 1906
ಆ) 1907
ಇ) 1908
ಈ) 1909
16) ಅ

17) ಬ್ರೀಟನ್ ಪಾರ್ಲಿಮೆಂಟ್ ಆಯ್ಕೆಯಾದ ಭಾರತೀಯ ವ್ಯಕ್ತಿ
ಅ) ರಾಜರಾಮ್ ಮೋಹನ್ ರಾಯ್
ಆ) ದಾದಾಬಾಯಿ ನವರೋಜಿ
ಇ) ಮದನ್ ಲಾಲ್ ಧೀಂಗ್ರ
ಈ) ಗಾಂಧೀಜಿ
17) ಆ

18) ಪಂಜಾಬಿನ ಕೇಸರಿ ಎಂದು ಯಾರನ್ನು ಕರೆಯುತ್ತಾರೆ
ಅ) ದಾದಾಬಾಯಿ ನವರೋಜಿ
ಆ) ಲಾಲ ಲಜಪತ್ ರಾಯ್
ಇ) ಭಗತ್ ಸಿಂಗ್
ಈ) ಚಿತ್ತರಂಜನ್ ದಾಸ್
18) ಆ

19)ಹೊಯ್ಸಳರ ರಾಜಧಾನಿ ಯಾವುದು
ಅ) ಹಳೇಬೀಡು
ಆ) ಕಂಚಿ
ಇ) ಕಲ್ಯಾಣ
ಈ) ತಾಂಜವೂರು
19) ಅ

20) ಮೆಕ್‍ಮೋಹನ್ ಗಡಿರೇಖೆ ಯಾವ ರಾಷ್ಟಗಳ ಮಧ್ಯೆ ಬರುತ್ತದೆ
ಅ) ಭಾರತ-ಅಫಘಾನಿಸ್ಥಾನ
ಆ) ಭಾರತ-ಪಾಕಿಸ್ಥಾನ
ಇ) ಭಾರತ-ಚೀನ
ಈ) ಭಾರತ- ಮಯನ್ಮಾರ್
20) ಇ
(ಭಾರತ –ಪಾಕ್ : ರಾಡ್ ಕ್ಲಿಫ್ ರೇಖೆ-1947
ಭಾರತ- ಆಫ್ಘನ್ / ಪಾಕಿಸ್ತಾನ್ –ಆಫ್ಘನ್ : ಡ್ಯುರಾಂಡ್ ರೇಖೆ-1896
ಭಾರತ- ಚೀನಾ : ಮ್ಯಾಕ್ ಮೋಹನ್ ರೇಖೆ -1913-14)

49 comments:

  1. Thank you very much sir daily questions upload madi sir ತಮಗೊಂದು ಸಲಾಂ

    ReplyDelete
  2. Q.no: 10 answer doubt..I think correct answer abharam lincon

    ReplyDelete
    Replies
    1. ಈ ಪ್ರಶ್ನೆ ಭಾತತದ ನಾಗರೀಕ ಸೇವೆ ಪಿತಾಮಹ
      ಉತ್ತರ ಸರಿಯಾಗಿ ಇದೆ by
      ರಮೇಶ ಸರ್

      Delete
    2. ಧನ್ಯವಾದಗಳು

      Delete
    3. sir exams ge important question and examsli keliro questions hakidre help agute sir.

      Delete
  3. Sir daily uplode madi sir thank you

    ReplyDelete
  4. Please Daily update sir Super questions sir

    ReplyDelete
  5. ತುಂಬು ಹೃದಯದ ಧನ್ಯಾವಾದಗಳು ಸರ್ ಇನ್ನೂ ಹೆಚ್ಚಿನ ಪ್ರಶ್ನೆಗಳನ್ನ ಕಳುಹಿಸಿ ಸರ್

    ReplyDelete
  6. Super sir nagareeka sevegala pithamaha vellesley alva sir?

    ReplyDelete
  7. Sir bwssb exam ge ready aagtidini yav riti question kelabhudu adana swlpa tilasi sir

    ReplyDelete
  8. Dear sir,
    From 29th to 6th there were no questions series. I was waiting for the same. Luckily you have started it back again, thank you, Kindly continue to provide quality questions with explanations to the answers would be greatly appreciated.

    I hope to see the good work continued for the long time.

    ReplyDelete
  9. sir 4th equation wrong sir opposition 'A' right answer alva

    ReplyDelete
  10. ಸರ್, 13ನೇ ಪ್ರಶ್ನೆಗೆ ಸಿ ಅಂತ ಇದೆ, ಅಂದ್ರೆ ಅದು *ಇ* ಅಂತ ಅರ್ಥ ಮಡ್ಕೋಬೇಕಾ ಸರ್?

    ReplyDelete
  11. Sir karnal alkat theosophical society wrong alwa sir?

    ReplyDelete
  12. Important Newspapers,& institutions of Indian freedom movements explain details please sir

    ReplyDelete
  13. Replies
    1. How to download this notes

      Delete
    2. Click on three dots in the browser mentioned above and go for share option and there will be a print option then save the file in PDF format

      Delete
  14. ಧನ್ಯವಾದಗಳು ಸರ್

    ReplyDelete
  15. Hisir I am manjunath ಅಣ್ಣಿಗೇರಿ SSC gd excited details

    ReplyDelete
  16. Please�� help me�� Sir my dream Sir

    ReplyDelete

Study + Steady + Sadhana = SucceSS SADHANA MODEL TEST - 54   1. ಕೇಶಿರಾಜನು ______ ಕೃತಿಯನ್ನು ರಚಿಸಿದ್ದಾನೆ. a) ಖಗೇಂದ್ರಮಣಿ ದರ್ಪಣ b) ಶಬ್ದಮಣಿ ದರ್...