Study + Steady + Sadhana = SucceSS
ಸಾಧನಾ ಅಕಾಡೆಮಿ, ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-25
ಇತಿಹಾಸ
1) ನಳಂದ ವಿಶ್ವವಿದ್ಯಾಲಯವು ಯಾರ ಕಾಲದಲ್ಲಿ ಸ್ಥಾಪಿತವಾಯಿತು.
1) ಗುಪ್ತರು
2) ವರ್ಧನರು
3) ನಂದರು
4) ಮೌರ್ಯರು
2) ವಾಸ್ಕೋಡಿಗಾಮ ಭಾರತಕ್ಕೆ ಮೊದಲು ಬಂದು ತಲುಪಿದ್ದು ಎಲ್ಲಿಗೆ,
1) ಸೂರತ್
2) ಮುಂಬೈ
3) ಕಲ್ಲಿಕೋಟೆ
4) ಕೋಲ್ಕತ್ತಾ
3) ಮೊದಲ ಪಾಣಿಪತ್ ಕದನ ಯಾರ ನಡುವೆ ನೆಡೆಯಿತು.
1) ಶೇರ್ಷಾ - ಹೂಮಾಯುನ್
2) ಇಬ್ರಾಹಿಂ ಲೂದಿ - ಬಾಬರ್
3) ರಾಣ ಸಂಗ್ರಾಮ್ ಸಿಂಗ್ - ಬಾಬರ್
4) ಅಕ್ಬರ್ - ಹೇಮು
4) ತಾಳಿಕೋಟೆ ಯುದ್ದ ನೆಡೆದ ವರ್ಷ-
1) 1761
2) 1565
3) 1556
4) 1764
5) 4ನೇ ಆಂಗ್ಲೋ ಮೈಸೂರು ಯುದ್ದದಲ್ಲಿದ್ದ ಗೌರ್ನರ್ ಜನರಲ್
ಯಾರು
1) ಕಾರನ್ ವಾಲೀಸ್
2) ವಾರನ್ ಹೇಸ್ಟೀಂಗ್ಸ
3) ವೆಲ್ಲೇಸ್ಲಿ
4) ರಾಬರ್ಟ್ ಕ್ಲೇವ್
6) ದಕ್ಷಿಣ ಪಥೇಶ್ವರ ಎಂಬ ಬಿರುದು ಹೊಂದಿದ ರಾಜ
1) ಹರ್ಷವರ್ಧನ
2) 2ನೇ ಪುಲಕೇಶಿ
3) ಗೋವಿಂದ
4) ಕೃಷ್ಣದೇವರಾಯ
7) ಮಹಾತ್ಮಾ ಗಾಂಧೀಜಿ ಹುಟ್ಟಿದ ವರ್ಷ
1)1857
2) 1861
3) 1869
4) 1885
8) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ
ತಂದವನು ಯಾರು
1) ಕಾರನ್
ವಾಲೀಸ್
2) ವಾರನ್ ಹೇಸ್ಟೀಂಗ್ಸ್
3) ವೆಲ್ಲೆಸ್ಲಿ
4) ಡಾಲ್ಹೌಸಿ
9) ಶಕವರ್ಷವನ್ನು ಆರಂಭಿಸಿದವರು ಯಾರು
1) 6 ನೇ ವಿಕ್ರಮಾದಿತ್ಯ
2) 2 ನೇ ಚಂದ್ರಗುಪ್ತ
3) ಕಾನಿಷ್ಕ
4) ಹಾಲ
10) 1911 ರಲ್ಲಿ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ
ವರ್ಗಾಯಿಸಿದ ವೈಸ್-ರಾಯ್ ಯಾರು
1) ಲಾರ್ಡ ಕರ್ಜನ್
2) ಲಾರ್ಡ ರಿಪ್ಪನ್
3) ಲಾರ್ಡ ಕ್ಯಾನಿಂಗ್
4) ಲಾರ್ಡ ಹಾರ್ಡಿಂಜ್
11) ಕರ್ನಾಟಕದ ಯಾವ ಶಾಸನದಲ್ಲಿ ಆಶೋಕನ ಪೂರ್ಣ ಹೆಸರಿದೆ
1) ಬ್ರಹ್ಮಗಿರಿ
2) ಕೊಪ್ಪಳ
3) ನಿಟ್ಟೂರು
4) ಮಸ್ಕಿ
12) ಹೋಯ್ಸಳ ಸಾಮ್ರಾಜ್ಯದ ಚಿಹ್ನೆ ಯಾವುದು
1) ಸಿಂಹ
2) ಹುಲಿ
3) ಆನೆ
4) ಹುಲಿ & ಮಾನವ ಕಾದಾಡುವುದು
13) ಕನ್ನಡದ ಮೊದಲ ಶಾಸನ
1) ಶ್ರವಣಬೆಳಗೋಳ
2) ಐಹೊಳೆ
3) ಹಲ್ಮಿಡಿ
4) ಬಾದಾಮಿ
14) ಮೈಸೂರಿನ ಕೊನೆಯ ದಿವಾನ್ ಯಾರು
1) ಆರ್ಕಾಟ್
ರಾಮಸ್ವಾಮಿ ಮೊದಲಿಯಾರ್
2) ಸರ್ ಮಿರ್ಜಾಇಸ್ಮಾಯಿಲ್
3) ಶೇಷಾದ್ರಿ ಅಯ್ಯಾರ್
4) ರಂಗಾಚಾರ್ಲು
15) ಮಹಮದ್ ಗವಾನ್ ಮದರಸ ಎಲ್ಲಿದೆ
1) ಬಿಜಾಪುರ
2) ಬೀದರ್
3) ಗುಲ್ಬರ್ಗಾ
4) ಬೆಳಗಾಂ
16) SNDT ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು
1) ಚಂದಾವರ್ಕರ್
2) ಡಿ.ಕೆ.ಕರ್ವೆ
3) ವಿ.ಆರ್.ಶಿಂಧೆ
4) ಎಮ್ ಜಿ ರಾನಡೆ
17) ಬ್ರಿಟಿಷರಿಗೆ ಕೊಹಿನೂರು ವಜ್ರ ಕೊಟ್ಟವನು ಯಾರು
1) ರಣಜಿತ್ ಸಿಂಗ್
2) ದುಲೀಪ್ ಸಿಂಗ್
3) ಲಾಲ್ ಸಿಂಗ್
4) ಗುಲಾಬ್ ಸಿಂಗ್
18) 2ನೇ ಕರ್ನಾಟಿಕ್ ಯುದ್ದವು ನಡೆದ ವರ್ಷ
1) 1746-58
2) 1749-55
3) 1758-63
4) 1790-94
19) ಚೌತ್ ಎಂಬ ತೆರಿಗೆಯನ್ನು ಯಾರು ಸಂಗ್ರಹಿಸುತ್ತಿದ್ದರು
1) ಮೊಘಲರು
2) ಮರಾಠರು
3) ಖಿಲ್ಜಿಗಳು
4) ತುಘಲಕರು
20) ಗಾಂದೀಜಿ ಭಾಗವಹಿಸಿದ ಮೊದಲ ಚಳುವಳಿ
1) ಚಂಪಾರಣ್ಯ
2) ಅಹಮದಾಬಾದ್
3) ಖೇಡ
4) ಅಸಹಕಾರ
ಸರಿಯುತ್ತರಗಳು:
1) ನಳಂದ ವಿಶ್ವವಿದ್ಯಾಲಯವು ಯಾರ ಕಾಲದಲ್ಲಿ ಸ್ಥಾಪಿತವಾಯಿತು.
1) ಗುಪ್ತರು
2) ವರ್ಧನರು
3) ನಂದರು
4) ಮೌರ್ಯರು
1) 1 ಗುಪ್ತರು
2) ವಾಸ್ಕೋಡಿಗಾಮ ಭಾರತಕ್ಕೆ ಮೊದಲು ಬಂದು ತಲುಪಿದ್ದು ಎಲ್ಲಿಗೆ,
1) ಸೂರತ್
2) ಮುಂಬೈ
3) ಕಲ್ಲಿಕೋಟೆ
4) ಕೋಲ್ಕತ್ತಾ
2) 3 (ಕೇರಳದಲ್ಲಿದೆ)
3) ಮೊದಲ ಪಾಣಿಪತ್ ಕದನ ಯಾರ ನಡುವೆ ನೆಡೆಯಿತು.
1) ಶೇರ್ಷಾ - ಹೂಮಾಯುನ್
2) ಇಬ್ರಾಹಿಂ ಲೂದಿ - ಬಾಬರ್
3) ರಾಣ ಸಂಗ್ರಾಮ್ ಸಿಂಗ್ - ಬಾಬರ್
4) ಅಕ್ಬರ್ - ಹೇಮು
3) 2
( 1. ಮೊದಲ ಪಾಣಿಪತ್-1526 : ಇಬ್ರಾಹಿಂ ಲೂದಿ V/S ಬಾಬರ್
2. ಎರಡನೇ ಪಾಣಿಪತ್-1556: ಅಕ್ಬರ್ - ಹೇಮು
3. ಮೂರನೇ ಪಾಣಿಪತ್-1761: ದುರಾನಿ ಸಾಮ್ರಾಜ್ಯದ ಅಹ್ಮದ್
ಷಾ ಅಬ್ದಾಲಿ V/S ಮರಾಠರು- ಸದಾಶಿವ ರಾವ್ ನಾಯಕತ್ವ)
(*ಮೊಘಲರ ಇತಿಹಾಸವನ್ನು ಈ ಮೂರು ಪಾಣಿಪತ್ ಗಳ ನಡುವಿನ ಕತೆ
ಎಂದು ಹೇಳಲಾಗುತ್ತದೆ)
4) ತಾಳಿಕೋಟೆ ಯುದ್ದ ನೆಡೆದ ವರ್ಷ-
1) 1761
2) 1565
3) 1556
4) 1764
4) 2
(ದಖನ್ ಸುಲ್ತಾನರ ಒಕ್ಕೂಟ ಸೇನೆಯ ವಿರುದ್ದ ವಿಜಯನಗರ ಸಾಮ್ರಾಜ್ಯದ
ಕದನ. ಈ ಯುದ್ಧಾನಂತರ ವಿಜಯನಗರ ಸಾಮ್ರಾಜ್ಯ ಅವನತಿ ಕಂಡಿತು)
5) 4ನೇ ಆಂಗ್ಲೋ ಮೈಸೂರು ಯುದ್ದದಲ್ಲಿದ್ದ ಗೌರ್ನರ್ ಜನರಲ್
ಯಾರು
1) ಕಾರನ್ ವಾಲೀಸ್
2) ವಾರನ್ ಹೇಸ್ಟೀಂಗ್ಸ
3) ವೆಲ್ಲೇಸ್ಲಿ
4) ರಾಬರ್ಟ್ ಕ್ಲೇವ್
5) 3
6) ದಕ್ಷಿಣ ಪಥೇಶ್ವರ ಎಂಬ ಬಿರುದು ಹೊಂದಿದ ರಾಜ
1) ಹರ್ಷವರ್ಧನ
2) 2ನೇ ಪುಲಕೇಶಿ
3) ಗೋವಿಂದ
4) ಕೃಷ್ಣದೇವರಾಯ
6) 2
7) ಮಹಾತ್ಮಾ ಗಾಂಧೀಜಿ ಹುಟ್ಟಿದ ವರ್ಷ
1)1857
2) 1861
3) 1869
4) 1885
7) 3
8) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ
ತಂದವನು ಯಾರು
1) ಕಾರನ್
ವಾಲೀಸ್
2) ವಾರನ್ ಹೇಸ್ಟೀಂಗ್ಸ್
3) ವೆಲ್ಲೆಸ್ಲಿ
4) ಡಾಲ್ಹೌಸಿ
8) 4
9) ಶಕವರ್ಷವನ್ನು ಆರಂಭಿಸಿದವರು ಯಾರು
1) 6 ನೇ ವಿಕ್ರಮಾದಿತ್ಯ
2) 2 ನೇ ಚಂದ್ರಗುಪ್ತ
3) ಕಾನಿಷ್ಕ
4) ಹಾಲ
9) 3
(ಇತ್ತೀಚಿನ ಸಂಶೋಧನೆಗಳು ಕಾನಿಷ್ಕನಿಗೂ ಶಕ ವರ್ಷಕ್ಕೂ ಸಂಬಂಧವಿಲ್ಲ
ಎಂದು ಅಲ್ಲಗಳೆಯುತ್ತಾ, ಕರ್ದಮಕಾ ಅಥವಾ ದಕ್ಷಿಣ ಸತ್ರಪರ ರಾಜನಾದ ಚಶ್ತಾನಾ ನಿಂದಾಗಿ ಶಕ ವರ್ಷ ಆರಂಭ ಎಂಬ ಮಾಹಿತಿ ನೀಡಿವೆ)
10) 1911 ರಲ್ಲಿ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ
ವರ್ಗಾಯಿಸಿದ ವೈಸ್-ರಾಯ್ ಯಾರು
1) ಲಾರ್ಡ ಕರ್ಜನ್
2) ಲಾರ್ಡ ರಿಪ್ಪನ್
3) ಲಾರ್ಡ ಕ್ಯಾನಿಂಗ್
4) ಲಾರ್ಡ ಹಾರ್ಡಿಂಜ್
10) 4
11) ಕರ್ನಾಟಕದ ಯಾವ ಶಾಸನದಲ್ಲಿ ಆಶೋಕನ ಪೂರ್ಣ ಹೆಸರಿದೆ
1) ಬ್ರಹ್ಮಗಿರಿ
2) ಕೊಪ್ಪಳ
3) ನಿಟ್ಟೂರು
4) ಮಸ್ಕಿ
11) 4
12) ಹೊಯ್ಸಳ ಸಾಮ್ರಾಜ್ಯದ ಚಿಹ್ನೆ ಯಾವುದು
1) ಸಿಂಹ
2) ಹುಲಿ
3) ಆನೆ
4) ಹುಲಿ & ಮಾನವ ಕಾದಾಡುವುದು
12) 4
13) ಕನ್ನಡದ ಮೊದಲ ಶಾಸನ
1) ಶ್ರವಣಬೆಳಗೋಳ
2) ಐಹೊಳೆ
3) ಹಲ್ಮಿಡಿ
4) ಬಾದಾಮಿ
13) 3
(ಇತ್ತೀಚಿನ ಭಾರತದ ಪ್ರಾಕ್ತಾನುಶಾಸ್ತ್ರ ಇಲಾಖೆಯ (ASI)
ಸಂಶೋಧನೆಯು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಬಳಿಯ
ತಾಳಗುಂದ ಶಾಸನವನ್ನು ಕನ್ನಡದ ಮೊದಲ ಶಾಸನ ಎಂದು ಅನುಮೋದಿಸಿವೆ)
14) ಮೈಸೂರಿನ ಕೊನೆಯ ದಿವಾನ್ ಯಾರು
1) ಆರ್ಕಾಟ್
ರಾಮಸ್ವಾಮಿ ಮೊದಲಿಯಾರ್
2) ಸರ್ ಮಿರ್ಜಾಇಸ್ಮಾಯಿಲ್
3) ಶೇಷಾದ್ರಿ ಅಯ್ಯಾರ್
4) ರಂಗಾಚಾರ್ಲು
14) 1
15) ಮಹಮದ್ ಗವಾನ್ ಮದರಸ ಎಲ್ಲಿದೆ
1) ಬಿಜಾಪುರ
2) ಬೀದರ್
3) ಗುಲ್ಬರ್ಗಾ
4) ಬೆಳಗಾಂ
15)2
16) SNDT ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು
1) ಚಂದಾವರ್ಕರ್
2) ಡಿ.ಕೆ.ಕರ್ವೆ
3) ವಿ.ಆರ್.ಶಿಂಧೆ
4) ಎಮ್ ಜಿ ರಾನಡೆ
16) 2
(ಧೋಂದೋ ಕೇಶವ ಕರ್ವೆ)
17) ಬ್ರಿಟಿಷರಿಗೆ ಕೊಹಿನೂರು ವಜ್ರ ಕೊಟ್ಟವನು ಯಾರು
1) ರಣಜಿತ್ ಸಿಂಗ್
2) ದುಲೀಪ್ ಸಿಂಗ್
3) ಲಾಲ್ ಸಿಂಗ್
4) ಗುಲಾಬ್ ಸಿಂಗ್
17) 2
18) 2ನೇ ಕರ್ನಾಟಿಕ್ ಯುದ್ದವು ನಡೆದ ವರ್ಷ
1) 1746-58
2) 1749-55
3) 1758-63
4) 1790-94
18) 2
19) ಚೌತ್ ಎಂಬ ತೆರಿಗೆಯನ್ನು ಯಾರು ಸಂಗ್ರಹಿಸುತ್ತಿದ್ದರು
1) ಮೊಘಲರು
2) ಮರಾಠರು
3) ಖಿಲ್ಜಿಗಳು
4) ತುಘಲಕರು
19) 2
(ಚೌತ್ ಎಂದರೆ 'ನಾಲ್ಕನೇ ಒಂದು ಭಾಗ' (1/4) ತೆರಿಗೆ ಎಂದರ್ಥ)
(ಸದರಿ ಚೌತ್ ಮೇಲೆ ಹೆಚ್ಚುವರಿ ಶೇಕಡಾ 10 ರಷ್ಟು ಲೆವಿ
ವಿಧಿಸುತ್ತಿದ್ದರು ಅದನ್ನು ಮರಾಠರು 'ಸರ್ ದೇಶ್ ಮುಖಿ' ಎಂದು ಕರೆಯುತ್ತಿದ್ದರು)
20) ಗಾಂದೀಜಿ ಭಾಗವಹಿಸಿದ ಮೊದಲ ಚಳುವಳಿ
1) ಚಂಪಾರಣ್ಯ
2) ಅಹಮದಾಬಾದ್
3) ಖೇಡ
4) ಅಸಹಕಾರ
20) 1