Monday, October 8, 2018

G.K. ಮಾದರಿ ಪರೀಕ್ಷೆ-25 : ವಿವರಣಾತ್ಮಕ ಉತ್ತರಗಳು - ಕೊನೆಯಲ್ಲಿವೆ

Study + Steady + Sadhana = SucceSS


ಸಾಧನಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-25 
ಇತಿಹಾಸ

1) ನಳಂದ ವಿಶ್ವವಿದ್ಯಾಲಯವು ಯಾರ ಕಾಲದಲ್ಲಿ ಸ್ಥಾಪಿತವಾಯಿತು.
1) ಗುಪ್ತರು
2) ವರ್ಧನರು
3) ನಂದರು
4) ಮೌರ್ಯರು

2) ವಾಸ್ಕೋಡಿಗಾಮ ಭಾರತಕ್ಕೆ ಮೊದಲು ಬಂದು ತಲುಪಿದ್ದು ಎಲ್ಲಿಗೆ,
1) ಸೂರತ್
2) ಮುಂಬೈ
3) ಕಲ್ಲಿಕೋಟೆ
4) ಕೋಲ್ಕತ್ತಾ

3) ಮೊದಲ ಪಾಣಿಪತ್ ಕದನ ಯಾರ ನಡುವೆ ನೆಡೆಯಿತು.
1) ಶೇರ್‍ಷಾ - ಹೂಮಾಯುನ್
2) ಇಬ್ರಾಹಿಂ ಲೂದಿ - ಬಾಬರ್
3) ರಾಣ ಸಂಗ್ರಾಮ್ ಸಿಂಗ್ - ಬಾಬರ್
4) ಅಕ್ಬರ್ - ಹೇಮು

4) ತಾಳಿಕೋಟೆ ಯುದ್ದ ನೆಡೆದ ವರ್ಷ-
1) 1761
2) 1565
3) 1556
4) 1764

5) 4ನೇ ಆಂಗ್ಲೋ ಮೈಸೂರು ಯುದ್ದದಲ್ಲಿದ್ದ ಗೌರ್ನರ್ ಜನರಲ್ ಯಾರು
1) ಕಾರನ್ ವಾಲೀಸ್
2) ವಾರನ್ ಹೇಸ್ಟೀಂಗ್ಸ
3) ವೆಲ್ಲೇಸ್ಲಿ
4) ರಾಬರ್ಟ್ ಕ್ಲೇವ್

6) ದಕ್ಷಿಣ ಪಥೇಶ್ವರ ಎಂಬ ಬಿರುದು ಹೊಂದಿದ ರಾಜ
1) ಹರ್ಷವರ್ಧನ
2) 2ನೇ ಪುಲಕೇಶಿ
3) ಗೋವಿಂದ
4) ಕೃಷ್ಣದೇವರಾಯ

7) ಮಹಾತ್ಮಾ ಗಾಂಧೀಜಿ ಹುಟ್ಟಿದ ವರ್ಷ
1)1857
2) 1861
3) 1869
4) 1885

8) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವನು ಯಾರು
1)  ಕಾರನ್ ವಾಲೀಸ್
2) ವಾರನ್ ಹೇಸ್ಟೀಂಗ್ಸ್
3) ವೆಲ್ಲೆಸ್ಲಿ
4) ಡಾಲ್‍ಹೌಸಿ

9) ಶಕವರ್ಷವನ್ನು ಆರಂಭಿಸಿದವರು ಯಾರು
1) 6 ನೇ ವಿಕ್ರಮಾದಿತ್ಯ
2) 2 ನೇ ಚಂದ್ರಗುಪ್ತ
3) ಕಾನಿಷ್ಕ
4) ಹಾಲ

10) 1911 ರಲ್ಲಿ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿದ ವೈಸ್-ರಾಯ್ ಯಾರು
1) ಲಾರ್ಡ ಕರ್ಜನ್
2) ಲಾರ್ಡ ರಿಪ್ಪನ್
3) ಲಾರ್ಡ ಕ್ಯಾನಿಂಗ್
4) ಲಾರ್ಡ ಹಾರ್ಡಿಂಜ್

11) ಕರ್ನಾಟಕದ ಯಾವ ಶಾಸನದಲ್ಲಿ ಆಶೋಕನ ಪೂರ್ಣ ಹೆಸರಿದೆ
1) ಬ್ರಹ್ಮಗಿರಿ
2) ಕೊಪ್ಪಳ
3) ನಿಟ್ಟೂರು
4) ಮಸ್ಕಿ

12) ಹೋಯ್ಸಳ ಸಾಮ್ರಾಜ್ಯದ ಚಿಹ್ನೆ ಯಾವುದು
1) ಸಿಂಹ
2) ಹುಲಿ
3) ಆನೆ
4) ಹುಲಿ & ಮಾನವ ಕಾದಾಡುವುದು

13) ಕನ್ನಡದ ಮೊದಲ ಶಾಸನ
1) ಶ್ರವಣಬೆಳಗೋಳ
2) ಐಹೊಳೆ
3) ಹಲ್ಮಿಡಿ
4) ಬಾದಾಮಿ

14) ಮೈಸೂರಿನ ಕೊನೆಯ ದಿವಾನ್ ಯಾರು
1)  ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್
2) ಸರ್ ಮಿರ್ಜಾಇಸ್ಮಾಯಿಲ್
3) ಶೇಷಾದ್ರಿ ಅಯ್ಯಾರ್
4) ರಂಗಾಚಾರ್ಲು

15) ಮಹಮದ್ ಗವಾನ್ ಮದರಸ ಎಲ್ಲಿದೆ
1) ಬಿಜಾಪುರ
2) ಬೀದರ್
3) ಗುಲ್ಬರ್ಗಾ
4) ಬೆಳಗಾಂ

16) SNDT ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು
1) ಚಂದಾವರ್ಕರ್
2) ಡಿ.ಕೆ.ಕರ್ವೆ
3) ವಿ.ಆರ್.ಶಿಂಧೆ
4) ಎಮ್ ಜಿ ರಾನಡೆ

17) ಬ್ರಿಟಿಷರಿಗೆ ಕೊಹಿನೂರು ವಜ್ರ ಕೊಟ್ಟವನು ಯಾರು
1) ರಣಜಿತ್ ಸಿಂಗ್
2) ದುಲೀಪ್ ಸಿಂಗ್
3) ಲಾಲ್ ಸಿಂಗ್
4) ಗುಲಾಬ್ ಸಿಂಗ್

18) 2ನೇ ಕರ್ನಾಟಿಕ್ ಯುದ್ದವು ನಡೆದ ವರ್ಷ
1) 1746-58
2) 1749-55
3) 1758-63
4) 1790-94

19) ಚೌತ್ ಎಂಬ ತೆರಿಗೆಯನ್ನು ಯಾರು ಸಂಗ್ರಹಿಸುತ್ತಿದ್ದರು
1) ಮೊಘಲರು
2) ಮರಾಠರು
3) ಖಿಲ್ಜಿಗಳು
4) ತುಘಲಕರು

20) ಗಾಂದೀಜಿ ಭಾಗವಹಿಸಿದ ಮೊದಲ ಚಳುವಳಿ
1) ಚಂಪಾರಣ್ಯ
2) ಅಹಮದಾಬಾದ್
3) ಖೇಡ 
4) ಅಸಹಕಾರ

ಸರಿಯುತ್ತರಗಳು:

1) ನಳಂದ ವಿಶ್ವವಿದ್ಯಾಲಯವು ಯಾರ ಕಾಲದಲ್ಲಿ ಸ್ಥಾಪಿತವಾಯಿತು.
1) ಗುಪ್ತರು
2) ವರ್ಧನರು
3) ನಂದರು
4) ಮೌರ್ಯರು
1) 1 ಗುಪ್ತರು

2) ವಾಸ್ಕೋಡಿಗಾಮ ಭಾರತಕ್ಕೆ ಮೊದಲು ಬಂದು ತಲುಪಿದ್ದು ಎಲ್ಲಿಗೆ,
1) ಸೂರತ್
2) ಮುಂಬೈ
3) ಕಲ್ಲಿಕೋಟೆ
4) ಕೋಲ್ಕತ್ತಾ
 2) 3 (ಕೇರಳದಲ್ಲಿದೆ)

3) ಮೊದಲ ಪಾಣಿಪತ್ ಕದನ ಯಾರ ನಡುವೆ ನೆಡೆಯಿತು.
1) ಶೇರ್‍ಷಾ - ಹೂಮಾಯುನ್
2) ಇಬ್ರಾಹಿಂ ಲೂದಿ - ಬಾಬರ್
3) ರಾಣ ಸಂಗ್ರಾಮ್ ಸಿಂಗ್ - ಬಾಬರ್
4) ಅಕ್ಬರ್ - ಹೇಮು
3) 2
( 1. ಮೊದಲ ಪಾಣಿಪತ್-1526 : ಇಬ್ರಾಹಿಂ ಲೂದಿ V/S ಬಾಬರ್
2. ಎರಡನೇ ಪಾಣಿಪತ್-1556: ಅಕ್ಬರ್ - ಹೇಮು
3. ಮೂರನೇ ಪಾಣಿಪತ್-1761: ದುರಾನಿ ಸಾಮ್ರಾಜ್ಯದ ಅಹ್ಮದ್ ಷಾ ಅಬ್ದಾಲಿ V/S ಮರಾಠರು- ಸದಾಶಿವ ರಾವ್ ನಾಯಕತ್ವ)
(*ಮೊಘಲರ ಇತಿಹಾಸವನ್ನು ಈ ಮೂರು ಪಾಣಿಪತ್ ಗಳ ನಡುವಿನ ಕತೆ ಎಂದು ಹೇಳಲಾಗುತ್ತದೆ)

4) ತಾಳಿಕೋಟೆ ಯುದ್ದ ನೆಡೆದ ವರ್ಷ-
1) 1761
2) 1565
3) 1556
4) 1764
4) 2
(ದಖನ್ ಸುಲ್ತಾನರ ಒಕ್ಕೂಟ ಸೇನೆಯ ವಿರುದ್ದ ವಿಜಯನಗರ ಸಾಮ್ರಾಜ್ಯದ ಕದನ. ಈ ಯುದ್ಧಾನಂತರ ವಿಜಯನಗರ ಸಾಮ್ರಾಜ್ಯ ಅವನತಿ ಕಂಡಿತು)

5) 4ನೇ ಆಂಗ್ಲೋ ಮೈಸೂರು ಯುದ್ದದಲ್ಲಿದ್ದ ಗೌರ್ನರ್ ಜನರಲ್ ಯಾರು
1) ಕಾರನ್ ವಾಲೀಸ್
2) ವಾರನ್ ಹೇಸ್ಟೀಂಗ್ಸ
3) ವೆಲ್ಲೇಸ್ಲಿ
4) ರಾಬರ್ಟ್ ಕ್ಲೇವ್
5) 3

6) ದಕ್ಷಿಣ ಪಥೇಶ್ವರ ಎಂಬ ಬಿರುದು ಹೊಂದಿದ ರಾಜ
1) ಹರ್ಷವರ್ಧನ
2) 2ನೇ ಪುಲಕೇಶಿ
3) ಗೋವಿಂದ
4) ಕೃಷ್ಣದೇವರಾಯ
6) 2

7) ಮಹಾತ್ಮಾ ಗಾಂಧೀಜಿ ಹುಟ್ಟಿದ ವರ್ಷ
1)1857
2) 1861
3) 1869
4) 1885
7) 3

8) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವನು ಯಾರು
1)  ಕಾರನ್ ವಾಲೀಸ್
2) ವಾರನ್ ಹೇಸ್ಟೀಂಗ್ಸ್
3) ವೆಲ್ಲೆಸ್ಲಿ
4) ಡಾಲ್‍ಹೌಸಿ
8) 4

9) ಶಕವರ್ಷವನ್ನು ಆರಂಭಿಸಿದವರು ಯಾರು
1) 6 ನೇ ವಿಕ್ರಮಾದಿತ್ಯ
2) 2 ನೇ ಚಂದ್ರಗುಪ್ತ
3) ಕಾನಿಷ್ಕ
4) ಹಾಲ
9) 3
(ಇತ್ತೀಚಿನ ಸಂಶೋಧನೆಗಳು ಕಾನಿಷ್ಕನಿಗೂ ಶಕ ವರ್ಷಕ್ಕೂ ಸಂಬಂಧವಿಲ್ಲ ಎಂದು ಅಲ್ಲಗಳೆಯುತ್ತಾ, ಕರ್ದಮಕಾ ಅಥವಾ ದಕ್ಷಿಣ ಸತ್ರಪರ ರಾಜನಾದ ಚಶ್ತಾನಾ ನಿಂದಾಗಿ ಶಕ ವರ್ಷ ಆರಂಭ  ಎಂಬ ಮಾಹಿತಿ ನೀಡಿವೆ)

10) 1911 ರಲ್ಲಿ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿದ ವೈಸ್-ರಾಯ್ ಯಾರು
1) ಲಾರ್ಡ ಕರ್ಜನ್
2) ಲಾರ್ಡ ರಿಪ್ಪನ್
3) ಲಾರ್ಡ ಕ್ಯಾನಿಂಗ್
4) ಲಾರ್ಡ ಹಾರ್ಡಿಂಜ್
10) 4

11) ಕರ್ನಾಟಕದ ಯಾವ ಶಾಸನದಲ್ಲಿ ಆಶೋಕನ ಪೂರ್ಣ ಹೆಸರಿದೆ
1) ಬ್ರಹ್ಮಗಿರಿ
2) ಕೊಪ್ಪಳ
3) ನಿಟ್ಟೂರು
4) ಮಸ್ಕಿ
11) 4

12) ಹೊಯ್ಸಳ ಸಾಮ್ರಾಜ್ಯದ ಚಿಹ್ನೆ ಯಾವುದು
1) ಸಿಂಹ
2) ಹುಲಿ
3) ಆನೆ
4) ಹುಲಿ & ಮಾನವ ಕಾದಾಡುವುದು
12) 4

13) ಕನ್ನಡದ ಮೊದಲ ಶಾಸನ
1) ಶ್ರವಣಬೆಳಗೋಳ
2) ಐಹೊಳೆ
3) ಹಲ್ಮಿಡಿ
4) ಬಾದಾಮಿ
13) 3
(ಇತ್ತೀಚಿನ ಭಾರತದ ಪ್ರಾಕ್ತಾನುಶಾಸ್ತ್ರ ಇಲಾಖೆಯ (ASI)  ಸಂಶೋಧನೆಯು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಬಳಿಯ ತಾಳಗುಂದ ಶಾಸನವನ್ನು ಕನ್ನಡದ ಮೊದಲ ಶಾಸನ ಎಂದು ಅನುಮೋದಿಸಿವೆ)

14) ಮೈಸೂರಿನ ಕೊನೆಯ ದಿವಾನ್ ಯಾರು
1)  ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್
2) ಸರ್ ಮಿರ್ಜಾಇಸ್ಮಾಯಿಲ್
3) ಶೇಷಾದ್ರಿ ಅಯ್ಯಾರ್
4) ರಂಗಾಚಾರ್ಲು
14) 1


15) ಮಹಮದ್ ಗವಾನ್ ಮದರಸ ಎಲ್ಲಿದೆ
1) ಬಿಜಾಪುರ
2) ಬೀದರ್
3) ಗುಲ್ಬರ್ಗಾ
4) ಬೆಳಗಾಂ
15)2

16) SNDT ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು
1) ಚಂದಾವರ್ಕರ್
2) ಡಿ.ಕೆ.ಕರ್ವೆ
3) ವಿ.ಆರ್.ಶಿಂಧೆ
4) ಎಮ್ ಜಿ ರಾನಡೆ
16) 2
(ಧೋಂದೋ ಕೇಶವ ಕರ್ವೆ)

17) ಬ್ರಿಟಿಷರಿಗೆ ಕೊಹಿನೂರು ವಜ್ರ ಕೊಟ್ಟವನು ಯಾರು
1) ರಣಜಿತ್ ಸಿಂಗ್
2) ದುಲೀಪ್ ಸಿಂಗ್
3) ಲಾಲ್ ಸಿಂಗ್
4) ಗುಲಾಬ್ ಸಿಂಗ್
17) 2

18) 2ನೇ ಕರ್ನಾಟಿಕ್ ಯುದ್ದವು ನಡೆದ ವರ್ಷ
1) 1746-58
2) 1749-55
3) 1758-63
4) 1790-94
18) 2

19) ಚೌತ್ ಎಂಬ ತೆರಿಗೆಯನ್ನು ಯಾರು ಸಂಗ್ರಹಿಸುತ್ತಿದ್ದರು
1) ಮೊಘಲರು
2) ಮರಾಠರು
3) ಖಿಲ್ಜಿಗಳು
4) ತುಘಲಕರು
19) 2
(ಚೌತ್ ಎಂದರೆ 'ನಾಲ್ಕನೇ ಒಂದು ಭಾಗ' (1/4) ತೆರಿಗೆ ಎಂದರ್ಥ)
(ಸದರಿ ಚೌತ್ ಮೇಲೆ ಹೆಚ್ಚುವರಿ ಶೇಕಡಾ 10 ರಷ್ಟು ಲೆವಿ ವಿಧಿಸುತ್ತಿದ್ದರು ಅದನ್ನು ಮರಾಠರು 'ಸರ್ ದೇಶ್ ಮುಖಿ' ಎಂದು ಕರೆಯುತ್ತಿದ್ದರು)

20) ಗಾಂದೀಜಿ ಭಾಗವಹಿಸಿದ ಮೊದಲ ಚಳುವಳಿ
1) ಚಂಪಾರಣ್ಯ
2) ಅಹಮದಾಬಾದ್
3) ಖೇಡ 
4) ಅಸಹಕಾರ
20) 1

Sunday, October 7, 2018

G.K. ಮಾದರಿ ಪರೀಕ್ಷೆ-24: ವಿವರಣಾತ್ಮಕ ಉತ್ತರಗಳು- ಕೊನೆಯಲ್ಲಿವೆ

Study + Steady + Sadhana = SucceSS

ಸಾಧನಾ ಸ್ಪರ್ಧಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-24 
ಇತಿಹಾಸ
1) ವಿಕ್ರಮಾರ್ಜುನ ವಿಜಯ ಬರೆದವರು ಯಾರು
ಅ) ಪಂಪ
ಆ) ಹರಿಹರ
ಇ) ರಾಘವಾಂಕ
ಈ) ರನ್ನ

2) ವಿಜಯನಗರ ಸಾಮ್ರಾಜ್ಯವನ್ನು ಆಳಿದ ವಂಶಗಳು ಕ್ರಮವಾಗಿ ಬರೆದರೆ,
ಅ) ಸಾಳುವ ವಂಶ
ಆ) ಸಂಗಮ ವಂಶ
ಇ) ಅರವೀಡು ವಂಶ
ಈ) ತುಳುವ ವಂಶ

3) ಭಾರತಕ್ಕೆ ಬಂದ ಕೊನೆಯ ಯೂರೋಪಿಯನ್ನರು
ಅ) ಡಚ್ಚರು
ಆ) ಫ್ರೆಂಚರು
ಇ) ಪೋರ್ಚುಗೀಸರು
ಈ) ಗ್ರೀಕರು

4) ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸದಂತೆ ಕರೆ ನೀಡಿದವರು,
ಅ) ರಹಮತ್ ಅಲಿ ಚೌಧರಿ
ಆ) ಮಹಮದ್ ಆಲಿ ಜಿನ್ನಾ
ಇ) ಖಾನ್ ಅಬ್ದುಲ್ ಗಫಾರ್‍ಖಾನ್
ಈ) ಮೌಲಾನ ಅಬ್ದುಲ್ ಕಲಾಂ ಅಜಾದ್

5) ಇಟಲಿಯ ಗ್ಯಾರಿಬಾಲ್ಡಿಯನ್ನು ಆದರ್ಶ ವ್ಯಕ್ತಿಯನ್ನಾಗಿ ಆಧರಿಸಿದ ವ್ಯಕ್ತಿ,
ಅ) ಗಾಂಧೀಜಿ
ಆ) ವಿ.ಡಿ.ಸಾವರ್ಕರ್
ಇ) ಲಾಲ ಲಜಪತ್ ರಾಯ್
ಈ) ಸುಭಾಷ್ ಚಂದ್ರಬೋಸ್

6) ಯಾವ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣಸ್ವರಾಜ್ ಸ್ಥಾಪನೆ ನಿರ್ಣಯ ಕೈಗೊಳ್ಳಲಾಯಿತು
ಅ) ಕೋಲ್ಕತ್ತಾ 1886
ಆ) ಬೆಳಗಾವಿ 1924
ಇ) ಬಾಂಬೆ 1885
ಈ) ಲಾಹೋರ್ 1929

7) ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆದರು,
ಅ) ಮೈಲಾರ ಮಹದೇವಪ್ಪ
ಆ) ಆಲೂರು ವೆಂಕಟರಾಯ
ಇ) ಹರ್ಡೆಕರ್ ಮಂಜಪ್ಪ
ಈ) ಸಿದ್ದಪ್ಪ ಕಂಬಳಿ

8) 1857 ರ ಕ್ರಾಂತಿಯನ್ನು ಬ್ರಿಟೀಷರು ಏನೆಂದು ಕರೆದರು
ಅ) ಪ್ರಥಮ ಸ್ವಾತಂತ್ರ ದಂಗೆ
ಆ) ಸಿಪಾಯಿ ದಂಗೆ
ಇ) ಮಾಪಿಳ್ಳೆದಂಗೆ
ಈ) ಮುಂಡರ ದಂಗೆ

9) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ,
1) ಬಾಗಲಕೋಟೆ
2) ಬಿಜಾಪುರ
3) ಬೆಳಗಾಂ
4) ಗದಗ

10)ಡಾ. ಬಿ.ಅರ್ ಅಂಬೇಡ್ಕರ್ ಯಾವ ಸಮಾಜ ಸುಧಾರಕರ ಭೋಧನೆಗಳಿಂದ ಪ್ರಭಾವಿತರಾಗಿದ್ದರು
ಅ) ವಿವೇಕಾನಂದ
ಆ) ಎಮ್.ಜಿ. ರಾನಡೆ
ಇ) ಜ್ಯೋತಿಬಾಪುಲೆ
ಈ) ಸ್ವಾಮಿ ದಯಾನಂದ ಸರಸ್ವತಿ

11) ಗಾಂಧೀಜಿ ಅವರು ಅಸಹಾಕಾರ ಚಳುವಳಿಯನ್ನು ವಾಪಸ್ಸು ಪಡೆಯಲು ಕಾರಣವಾದ ಘಟನೆ,
ಅ) ದಂಡಿ
ಆ) ಚಂಪಾರಣ್ಯ
ಇ) ಖೇಡ
ಈ) ಚೌರಿ ಚೌರ

12) ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ಕೆತ್ತಿದವರು
ಅ) ಜಕಣಚಾರಿ
ಆ) ಚಾವುಂಡರಾಯ
ಇ) ಅರಿಷ್ಟನೇಮಿ
ಈ) 1ನೇ ಕೃಷ್ಣ

13) ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದು ಕರೆಯುವ ಸ್ಥಳ
1) ಅಂಕೋಲ
2) ಶಿವಪುರ
3) ವಿಧುರಾಶ್ವತ
4) ಈಸೂರು

14) ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗ
1) ಮೆಗಾಸ್ತನೀಸ್ 
2) ಹೂಯೆನ್ ತ್ಸಾಂಗ್
3) ಫಾಹಿಯಾನ್
4) ಅಬ್ದುಲ್ ರಜಾಕ್

15) ಹರಪ್ಪ & ಮೊಹೆಂಜೋದಾರೊ ಸ್ಥಳಗಳು ಇರುವುದು ಇಲ್ಲಿ
1) ಭಾರತ
2) ಪಾಕಿಸ್ಥಾನ
3) ಅಫ್ಘಾನಿಸ್ಥಾನ
4) ಬಾಂಗ್ಲಾದೇಶ

16) ಅಲೆಕ್ಸಾಂಡರ್ ಭಾರತಕ್ಕೆ ದಂಡಯಾತ್ರೆ ಕೈಗೊಂಡ ವರ್ಷ
1) ಕ್ರಿ.ಪೂ. 712
2) ಕ್ರಿ.ಪೂ. 400
3) ಕ್ರಿ.ಪೂ. 326
4) ಕ್ರಿ.ಪೂ. 847

17) ಬಸವೇಶ್ವರರು ಜನಿಸಿದ ಸ್ಥಳ
1) ಕಾಲಡಿ
2) ಪೆರಂಬದೂರು
3) ಪಾಜಕ
4) ಬಾಗೇವಾಡಿ

18) ಯಾವ ಸೂಫೀ ಸಂತರ ಸ್ಮಾರಕ ಗುಲ್ಬರ್ಗಾದಲ್ಲಿ ಇದೆ
1) ಖ್ವಾಜಾ ಬಂದೆ ನವಾಜ್
2) ಖ್ವಾಜ ಮೋಯಿನುದ್ದಿನ್ ಚಿಸ್ತಿ
3) ಖ್ವಾಜ ನಿಜಾಮುದ್ದಿನ್
4) ಖ್ವಾಜ ಖಲಂದರ್ ಷಾ

19) “My Experiment With Truth” ಈ ಕೃತಿಯನ್ನು ಬರೆದವರು
1) ಸುಭಾಷ್ ಚಂದ್ರಬೋಸ್
2) ಗಾಂಧೀಜಿ
3) ರವೀಂದ್ರನಾಥ ಠ್ಯಾಗೋರ್
4) ಜವಾಹರ ಲಾಲ್ ನೆಹರು

20) ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು
1) ಜರಾಸಂಧ
2) ಚಂದ್ರಗುಪ್ತ
3) ಚಂದ್ರಗುಪ್ತ ಮೌರ್ಯ
4) ಬೃಹದೃತ
ಸರಿಯುತ್ತರಗಳು
1) ವಿಕ್ರಮಾರ್ಜುನ ವಿಜಯ ಬರೆದವರು ಯಾರು
ಅ) ಪಂಪ
ಆ) ಹರಿಹರ
ಇ) ರಾಘವಾಂಕ
ಈ) ರನ್ನ
1) ಅ

2) ವಿಜಯನಗರ ಸಾಮ್ರಾಜ್ಯವನ್ನು ಆಳಿದ ವಂಶಗಳು ಕ್ರಮವಾಗಿ ಬರೆದರೆ,
1) ಸಾಳುವ ವಂಶ
2) ಸಂಗಮ ವಂಶ
3) ಅರವೀಡು ವಂಶ
4) ತುಳುವ ವಂಶ
ಅ) 1, 2, 3, 4.
ಆ) 2, 1, 4, 3.
ಇ) 2, 1, 4, 3.
ಈ) 4, 2,  3, 1.
2) ಇ

3) ಭಾರತಕ್ಕೆ ಬಂದ ಕೊನೆಯ ಯೂರೋಪಿಯನ್ನರು
ಅ) ಡಚ್ಚರು
ಆ) ಫ್ರೆಂಚರು
ಇ) ಪೋರ್ಚುಗೀಸರು
ಈ) ಗ್ರೀಕರು
3) ಆ
(ವಿವರಣೆ:
1. ಪೋರ್ಚುಗೀಸರು : 1498
2. ಬ್ರಿಟಿಷರು : 1600
3. ಡಚ್ಚರು : 1602
4. ಫ್ರೆಂಚರು : 1664 )

4) ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸದಂತೆ ಕರೆ ನೀಡಿದವರು,
ಅ) ರಹಮತ್ ಅಲಿ ಚೌಧರಿ
ಆ) ಮಹಮದ್ ಆಲಿ ಜಿನ್ನಾ
ಇ) ಖಾನ್ ಅಬ್ದುಲ್ ಗಫಾರ್‍ಖಾನ್
ಈ) ಮೌಲಾನ ಅಬ್ದುಲ್ ಕಲಾಂ ಅಜಾದ್
4) ಆ

5) ಇಟಲಿಯ ಗ್ಯಾರಿಬಾಲ್ಡಿಯನ್ನು ಆದರ್ಶ ವ್ಯಕ್ತಿಯನ್ನಾಗಿ ಆಧರಿಸಿದ ವ್ಯಕ್ತಿ,
ಅ) ಗಾಂಧೀಜಿ
ಆ) ವಿ.ಡಿ.ಸಾವರ್ಕರ್
ಇ) ಲಾಲ ಲಜಪತ್ ರಾಯ್
ಈ) ಸುಭಾಷ್ ಚಂದ್ರಬೋಸ್
5) ಈ

6) ಯಾವ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣಸ್ವರಾಜ್ ಸ್ಥಾಪನೆ ನಿರ್ಣಯ ಕೈಗೊಳ್ಳಲಾಯಿತು
ಅ) ಕೋಲ್ಕತ್ತಾ 1886
ಆ) ಬೆಳಗಾವಿ 1924
ಇ) ಬಾಂಬೆ 1885
ಈ) ಲಾಹೋರ್ 1929
6) ಈ

7) ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆದರು,
ಅ) ಮೈಲಾರ ಮಹದೇವಪ್ಪ
ಆ) ಆಲೂರು ವೆಂಕಟರಾಯ
ಇ) ಹರ್ಡೆಕರ್ ಮಂಜಪ್ಪ
ಈ) ಸಿದ್ದಪ್ಪ ಕಂಬಳಿ
7) ಇ

8) 1857 ರ ಕ್ರಾಂತಿಯನ್ನು ಬ್ರಿಟೀಷರು ಏನೆಂದು ಕರೆದರು
ಅ) ಪ್ರಥಮ ಸ್ವಾತಂತ್ರ ದಂಗೆ
ಆ) ಸಿಪಾಯಿ ದಂಗೆ
ಇ) ಮಾಪಿಳ್ಳೆದಂಗೆ
ಈ) ಮುಂಡರ ದಂಗೆ
8) ಆ

9) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ,
1) ಬಾಗಲಕೋಟೆ
2) ಬಿಜಾಪುರ
3) ಬೆಳಗಾಂ
4) ಗದಗ
9) 1

10) ಡಾ. ಬಿ.ಅರ್ ಅಂಬೇಡ್ಕರ್ ಯಾವ ಸಮಾಜ ಸುಧಾರಕರ ಭೋಧನೆಗಳಿಂದ ಪ್ರಭಾವಿತರಾಗಿದ್ದರು
ಅ) ವಿವೇಕಾನಂದ
ಆ) ಎಮ್.ಜಿ. ರಾನಡೆ
ಇ) ಜ್ಯೋತಿ ಬಾಪುಲೆ
ಈ) ಸ್ವಾಮಿ ದಯಾನಂದ ಸರಸ್ವತಿ
10)ಇ

11) ಗಾಂಧೀಜಿ ಅವರು ಅಸಹಾಕಾರ ಚಳುವಳಿಯನ್ನು ವಾಪಸ್ಸು ಪಡೆಯಲು ಕಾರಣವಾದ ಘಟನೆ,
ಅ) ದಂಡಿ
ಆ) ಚಂಪಾರಣ್ಯ
ಇ) ಖೇಡ
ಈ) ಚೌರಿ ಚೌರ
11) ಈ

12) ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ಕೆತ್ತಿಸಿದವರು
ಅ) ಜಕಣಚಾರಿ
ಆ) ಚಾವುಂಡರಾಯ
ಇ) ಅರಿಷ್ಟನೇಮಿ
ಈ) 1ನೇ ಕೃಷ್ಣ
12) ಆ
(ಗಂಗರ ರಾಜ ರಾಚಮಲ್ಲನ ಮಂತ್ರಿಯಾದ ಚಾವುಂಡರಾಯನು ಕೆತ್ತಿಸಿದನು)

13) ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದು ಕರೆಯುವ ಸ್ಥಳ
1) ಅಂಕೋಲ
2) ಶಿವಪುರ
3) ವಿಧುರಾಶ್ವತ
4) ಈಸೂರು
13) 3
(ವಿಧುರಾಶ್ವತವು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿದೆ)

14) ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗ
1) ಮೆಗಾಸ್ತನೀಸ್ 
2) ಹೂಯೆನ್ ತ್ಸಾಂಗ್
3) ಫಾಹಿಯಾನ್
4) ಅಬ್ದುಲ್ ರಜಾಕ್
14) 2

15) ಹರಪ್ಪ & ಮೊಹೆಂಜೋದಾರೊ ಸ್ಥಳಗಳು ಇರುವುದು ಇಲ್ಲಿ
1) ಭಾರತ
2) ಪಾಕಿಸ್ಥಾನ
3) ಅಫ್ಘಾನಿಸ್ಥಾನ
4) ಬಾಂಗ್ಲಾದೇಶ
15) 2

16) ಅಲೆಕ್ಸಾಂಡರ್ ಭಾರತಕ್ಕೆ ದಂಡಯಾತ್ರೆ ಕೈಗೊಂಡ ವರ್ಷ
1) ಕ್ರಿ.ಪೂ. 712
2) ಕ್ರಿ.ಪೂ. 400
3) ಕ್ರಿ.ಪೂ. 326
4) ಕ್ರಿ.ಪೂ. 847
16) 3

17) ಬಸವೇಶ್ವರರು ಜನಿಸಿದ ಸ್ಥಳ
1) ಕಾಲಡಿ
2) ಪೆರಂಬದೂರು
3) ಪಾಜಕ
4) ಬಾಗೇವಾಡಿ
17) 4
(ಬಸವೇಶ್ವರರ ಕುರಿತು ಮಾಹಿತಿ:
1. ಜನ್ಮ ಸ್ಥಳ : ಬಸವನ ಬಾಗೇವಾಡಿ- ಬಿಜಾಪುರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ
2. ಮಂತ್ರಿ ಕಾರ್ಯಸ್ಥಾನ : ಬಸವ ಕಲ್ಯಾಣ- ಬೀದರ್ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ
3. ನಿದನರಾಧ ಸ್ಥಳ : ಕೂಡಲ ಸಂಗಮ- ಬಾಗಲಕೋಟೆ ಜಿಲ್ಲೆಯಲ್ಲಿದೆ.)

18) ಯಾವ ಸೂಫೀ ಸಂತರ ಸ್ಮಾರಕ ಗುಲ್ಬರ್ಗಾದಲ್ಲಿ ಇದೆ
1) ಖ್ವಾಜಾ ಬಂದೆ ನವಾಜ್
2) ಖ್ವಾಜ ಮೋಯಿನುದ್ದಿನ್ ಚಿಸ್ತಿ
3) ಖ್ವಾಜ ನಿಜಾಮುದ್ದಿನ್
4) ಖ್ವಾಜ ಖಲಂದರ್ ಷಾ
18) 1

19) “My Experiment With Truth” ಈ ಕೃತಿಯನ್ನು ಬರೆದವರು
1) ಸುಭಾಷ್ ಚಂದ್ರಬೋಸ್
2) ಗಾಂಧೀಜಿ
3) ರವೀಂದ್ರನಾಥ ಠ್ಯಾಗೋರ್
4) ಜವಾಹರ ಲಾಲ್ ನೆಹರು
19) 2

20) ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು
1) ಜರಾಸಂಧ
2) ಚಂದ್ರಗುಪ್ತ
3) ಚಂದ್ರಗುಪ್ತ ಮೌರ್ಯ
4) ಬೃಹದೃತ
20) 3

Study + Steady + Sadhana = SucceSS SADHANA MODEL TEST - 50 1. ಕೆಳಗಿನವುಗಳಲ್ಲಿ ಹ್ರಸ್ವಸ್ವರಗಳಿಗೆ ಉದಾಹರಣೆ ಯಾವುದು? a) ಕ ಖ ಗ ಘ b) ಆ ಈ ಊ ಏ ಐ ಓ ಔ c) ...