Monday, October 8, 2018

G.K. ಮಾದರಿ ಪರೀಕ್ಷೆ-25 : ವಿವರಣಾತ್ಮಕ ಉತ್ತರಗಳು - ಕೊನೆಯಲ್ಲಿವೆ

Study + Steady + Sadhana = SucceSS


ಸಾಧನಾ ಅಕಾಡೆಮಿ,  ಶಿಕಾರಿಪುರ. 9449610920.
G.K. ಮಾದರಿ ಪರೀಕ್ಷೆ-25 
ಇತಿಹಾಸ

1) ನಳಂದ ವಿಶ್ವವಿದ್ಯಾಲಯವು ಯಾರ ಕಾಲದಲ್ಲಿ ಸ್ಥಾಪಿತವಾಯಿತು.
1) ಗುಪ್ತರು
2) ವರ್ಧನರು
3) ನಂದರು
4) ಮೌರ್ಯರು

2) ವಾಸ್ಕೋಡಿಗಾಮ ಭಾರತಕ್ಕೆ ಮೊದಲು ಬಂದು ತಲುಪಿದ್ದು ಎಲ್ಲಿಗೆ,
1) ಸೂರತ್
2) ಮುಂಬೈ
3) ಕಲ್ಲಿಕೋಟೆ
4) ಕೋಲ್ಕತ್ತಾ

3) ಮೊದಲ ಪಾಣಿಪತ್ ಕದನ ಯಾರ ನಡುವೆ ನೆಡೆಯಿತು.
1) ಶೇರ್‍ಷಾ - ಹೂಮಾಯುನ್
2) ಇಬ್ರಾಹಿಂ ಲೂದಿ - ಬಾಬರ್
3) ರಾಣ ಸಂಗ್ರಾಮ್ ಸಿಂಗ್ - ಬಾಬರ್
4) ಅಕ್ಬರ್ - ಹೇಮು

4) ತಾಳಿಕೋಟೆ ಯುದ್ದ ನೆಡೆದ ವರ್ಷ-
1) 1761
2) 1565
3) 1556
4) 1764

5) 4ನೇ ಆಂಗ್ಲೋ ಮೈಸೂರು ಯುದ್ದದಲ್ಲಿದ್ದ ಗೌರ್ನರ್ ಜನರಲ್ ಯಾರು
1) ಕಾರನ್ ವಾಲೀಸ್
2) ವಾರನ್ ಹೇಸ್ಟೀಂಗ್ಸ
3) ವೆಲ್ಲೇಸ್ಲಿ
4) ರಾಬರ್ಟ್ ಕ್ಲೇವ್

6) ದಕ್ಷಿಣ ಪಥೇಶ್ವರ ಎಂಬ ಬಿರುದು ಹೊಂದಿದ ರಾಜ
1) ಹರ್ಷವರ್ಧನ
2) 2ನೇ ಪುಲಕೇಶಿ
3) ಗೋವಿಂದ
4) ಕೃಷ್ಣದೇವರಾಯ

7) ಮಹಾತ್ಮಾ ಗಾಂಧೀಜಿ ಹುಟ್ಟಿದ ವರ್ಷ
1)1857
2) 1861
3) 1869
4) 1885

8) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವನು ಯಾರು
1)  ಕಾರನ್ ವಾಲೀಸ್
2) ವಾರನ್ ಹೇಸ್ಟೀಂಗ್ಸ್
3) ವೆಲ್ಲೆಸ್ಲಿ
4) ಡಾಲ್‍ಹೌಸಿ

9) ಶಕವರ್ಷವನ್ನು ಆರಂಭಿಸಿದವರು ಯಾರು
1) 6 ನೇ ವಿಕ್ರಮಾದಿತ್ಯ
2) 2 ನೇ ಚಂದ್ರಗುಪ್ತ
3) ಕಾನಿಷ್ಕ
4) ಹಾಲ

10) 1911 ರಲ್ಲಿ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿದ ವೈಸ್-ರಾಯ್ ಯಾರು
1) ಲಾರ್ಡ ಕರ್ಜನ್
2) ಲಾರ್ಡ ರಿಪ್ಪನ್
3) ಲಾರ್ಡ ಕ್ಯಾನಿಂಗ್
4) ಲಾರ್ಡ ಹಾರ್ಡಿಂಜ್

11) ಕರ್ನಾಟಕದ ಯಾವ ಶಾಸನದಲ್ಲಿ ಆಶೋಕನ ಪೂರ್ಣ ಹೆಸರಿದೆ
1) ಬ್ರಹ್ಮಗಿರಿ
2) ಕೊಪ್ಪಳ
3) ನಿಟ್ಟೂರು
4) ಮಸ್ಕಿ

12) ಹೋಯ್ಸಳ ಸಾಮ್ರಾಜ್ಯದ ಚಿಹ್ನೆ ಯಾವುದು
1) ಸಿಂಹ
2) ಹುಲಿ
3) ಆನೆ
4) ಹುಲಿ & ಮಾನವ ಕಾದಾಡುವುದು

13) ಕನ್ನಡದ ಮೊದಲ ಶಾಸನ
1) ಶ್ರವಣಬೆಳಗೋಳ
2) ಐಹೊಳೆ
3) ಹಲ್ಮಿಡಿ
4) ಬಾದಾಮಿ

14) ಮೈಸೂರಿನ ಕೊನೆಯ ದಿವಾನ್ ಯಾರು
1)  ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್
2) ಸರ್ ಮಿರ್ಜಾಇಸ್ಮಾಯಿಲ್
3) ಶೇಷಾದ್ರಿ ಅಯ್ಯಾರ್
4) ರಂಗಾಚಾರ್ಲು

15) ಮಹಮದ್ ಗವಾನ್ ಮದರಸ ಎಲ್ಲಿದೆ
1) ಬಿಜಾಪುರ
2) ಬೀದರ್
3) ಗುಲ್ಬರ್ಗಾ
4) ಬೆಳಗಾಂ

16) SNDT ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು
1) ಚಂದಾವರ್ಕರ್
2) ಡಿ.ಕೆ.ಕರ್ವೆ
3) ವಿ.ಆರ್.ಶಿಂಧೆ
4) ಎಮ್ ಜಿ ರಾನಡೆ

17) ಬ್ರಿಟಿಷರಿಗೆ ಕೊಹಿನೂರು ವಜ್ರ ಕೊಟ್ಟವನು ಯಾರು
1) ರಣಜಿತ್ ಸಿಂಗ್
2) ದುಲೀಪ್ ಸಿಂಗ್
3) ಲಾಲ್ ಸಿಂಗ್
4) ಗುಲಾಬ್ ಸಿಂಗ್

18) 2ನೇ ಕರ್ನಾಟಿಕ್ ಯುದ್ದವು ನಡೆದ ವರ್ಷ
1) 1746-58
2) 1749-55
3) 1758-63
4) 1790-94

19) ಚೌತ್ ಎಂಬ ತೆರಿಗೆಯನ್ನು ಯಾರು ಸಂಗ್ರಹಿಸುತ್ತಿದ್ದರು
1) ಮೊಘಲರು
2) ಮರಾಠರು
3) ಖಿಲ್ಜಿಗಳು
4) ತುಘಲಕರು

20) ಗಾಂದೀಜಿ ಭಾಗವಹಿಸಿದ ಮೊದಲ ಚಳುವಳಿ
1) ಚಂಪಾರಣ್ಯ
2) ಅಹಮದಾಬಾದ್
3) ಖೇಡ 
4) ಅಸಹಕಾರ

ಸರಿಯುತ್ತರಗಳು:

1) ನಳಂದ ವಿಶ್ವವಿದ್ಯಾಲಯವು ಯಾರ ಕಾಲದಲ್ಲಿ ಸ್ಥಾಪಿತವಾಯಿತು.
1) ಗುಪ್ತರು
2) ವರ್ಧನರು
3) ನಂದರು
4) ಮೌರ್ಯರು
1) 1 ಗುಪ್ತರು

2) ವಾಸ್ಕೋಡಿಗಾಮ ಭಾರತಕ್ಕೆ ಮೊದಲು ಬಂದು ತಲುಪಿದ್ದು ಎಲ್ಲಿಗೆ,
1) ಸೂರತ್
2) ಮುಂಬೈ
3) ಕಲ್ಲಿಕೋಟೆ
4) ಕೋಲ್ಕತ್ತಾ
 2) 3 (ಕೇರಳದಲ್ಲಿದೆ)

3) ಮೊದಲ ಪಾಣಿಪತ್ ಕದನ ಯಾರ ನಡುವೆ ನೆಡೆಯಿತು.
1) ಶೇರ್‍ಷಾ - ಹೂಮಾಯುನ್
2) ಇಬ್ರಾಹಿಂ ಲೂದಿ - ಬಾಬರ್
3) ರಾಣ ಸಂಗ್ರಾಮ್ ಸಿಂಗ್ - ಬಾಬರ್
4) ಅಕ್ಬರ್ - ಹೇಮು
3) 2
( 1. ಮೊದಲ ಪಾಣಿಪತ್-1526 : ಇಬ್ರಾಹಿಂ ಲೂದಿ V/S ಬಾಬರ್
2. ಎರಡನೇ ಪಾಣಿಪತ್-1556: ಅಕ್ಬರ್ - ಹೇಮು
3. ಮೂರನೇ ಪಾಣಿಪತ್-1761: ದುರಾನಿ ಸಾಮ್ರಾಜ್ಯದ ಅಹ್ಮದ್ ಷಾ ಅಬ್ದಾಲಿ V/S ಮರಾಠರು- ಸದಾಶಿವ ರಾವ್ ನಾಯಕತ್ವ)
(*ಮೊಘಲರ ಇತಿಹಾಸವನ್ನು ಈ ಮೂರು ಪಾಣಿಪತ್ ಗಳ ನಡುವಿನ ಕತೆ ಎಂದು ಹೇಳಲಾಗುತ್ತದೆ)

4) ತಾಳಿಕೋಟೆ ಯುದ್ದ ನೆಡೆದ ವರ್ಷ-
1) 1761
2) 1565
3) 1556
4) 1764
4) 2
(ದಖನ್ ಸುಲ್ತಾನರ ಒಕ್ಕೂಟ ಸೇನೆಯ ವಿರುದ್ದ ವಿಜಯನಗರ ಸಾಮ್ರಾಜ್ಯದ ಕದನ. ಈ ಯುದ್ಧಾನಂತರ ವಿಜಯನಗರ ಸಾಮ್ರಾಜ್ಯ ಅವನತಿ ಕಂಡಿತು)

5) 4ನೇ ಆಂಗ್ಲೋ ಮೈಸೂರು ಯುದ್ದದಲ್ಲಿದ್ದ ಗೌರ್ನರ್ ಜನರಲ್ ಯಾರು
1) ಕಾರನ್ ವಾಲೀಸ್
2) ವಾರನ್ ಹೇಸ್ಟೀಂಗ್ಸ
3) ವೆಲ್ಲೇಸ್ಲಿ
4) ರಾಬರ್ಟ್ ಕ್ಲೇವ್
5) 3

6) ದಕ್ಷಿಣ ಪಥೇಶ್ವರ ಎಂಬ ಬಿರುದು ಹೊಂದಿದ ರಾಜ
1) ಹರ್ಷವರ್ಧನ
2) 2ನೇ ಪುಲಕೇಶಿ
3) ಗೋವಿಂದ
4) ಕೃಷ್ಣದೇವರಾಯ
6) 2

7) ಮಹಾತ್ಮಾ ಗಾಂಧೀಜಿ ಹುಟ್ಟಿದ ವರ್ಷ
1)1857
2) 1861
3) 1869
4) 1885
7) 3

8) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವನು ಯಾರು
1)  ಕಾರನ್ ವಾಲೀಸ್
2) ವಾರನ್ ಹೇಸ್ಟೀಂಗ್ಸ್
3) ವೆಲ್ಲೆಸ್ಲಿ
4) ಡಾಲ್‍ಹೌಸಿ
8) 4

9) ಶಕವರ್ಷವನ್ನು ಆರಂಭಿಸಿದವರು ಯಾರು
1) 6 ನೇ ವಿಕ್ರಮಾದಿತ್ಯ
2) 2 ನೇ ಚಂದ್ರಗುಪ್ತ
3) ಕಾನಿಷ್ಕ
4) ಹಾಲ
9) 3
(ಇತ್ತೀಚಿನ ಸಂಶೋಧನೆಗಳು ಕಾನಿಷ್ಕನಿಗೂ ಶಕ ವರ್ಷಕ್ಕೂ ಸಂಬಂಧವಿಲ್ಲ ಎಂದು ಅಲ್ಲಗಳೆಯುತ್ತಾ, ಕರ್ದಮಕಾ ಅಥವಾ ದಕ್ಷಿಣ ಸತ್ರಪರ ರಾಜನಾದ ಚಶ್ತಾನಾ ನಿಂದಾಗಿ ಶಕ ವರ್ಷ ಆರಂಭ  ಎಂಬ ಮಾಹಿತಿ ನೀಡಿವೆ)

10) 1911 ರಲ್ಲಿ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿದ ವೈಸ್-ರಾಯ್ ಯಾರು
1) ಲಾರ್ಡ ಕರ್ಜನ್
2) ಲಾರ್ಡ ರಿಪ್ಪನ್
3) ಲಾರ್ಡ ಕ್ಯಾನಿಂಗ್
4) ಲಾರ್ಡ ಹಾರ್ಡಿಂಜ್
10) 4

11) ಕರ್ನಾಟಕದ ಯಾವ ಶಾಸನದಲ್ಲಿ ಆಶೋಕನ ಪೂರ್ಣ ಹೆಸರಿದೆ
1) ಬ್ರಹ್ಮಗಿರಿ
2) ಕೊಪ್ಪಳ
3) ನಿಟ್ಟೂರು
4) ಮಸ್ಕಿ
11) 4

12) ಹೊಯ್ಸಳ ಸಾಮ್ರಾಜ್ಯದ ಚಿಹ್ನೆ ಯಾವುದು
1) ಸಿಂಹ
2) ಹುಲಿ
3) ಆನೆ
4) ಹುಲಿ & ಮಾನವ ಕಾದಾಡುವುದು
12) 4

13) ಕನ್ನಡದ ಮೊದಲ ಶಾಸನ
1) ಶ್ರವಣಬೆಳಗೋಳ
2) ಐಹೊಳೆ
3) ಹಲ್ಮಿಡಿ
4) ಬಾದಾಮಿ
13) 3
(ಇತ್ತೀಚಿನ ಭಾರತದ ಪ್ರಾಕ್ತಾನುಶಾಸ್ತ್ರ ಇಲಾಖೆಯ (ASI)  ಸಂಶೋಧನೆಯು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಬಳಿಯ ತಾಳಗುಂದ ಶಾಸನವನ್ನು ಕನ್ನಡದ ಮೊದಲ ಶಾಸನ ಎಂದು ಅನುಮೋದಿಸಿವೆ)

14) ಮೈಸೂರಿನ ಕೊನೆಯ ದಿವಾನ್ ಯಾರು
1)  ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್
2) ಸರ್ ಮಿರ್ಜಾಇಸ್ಮಾಯಿಲ್
3) ಶೇಷಾದ್ರಿ ಅಯ್ಯಾರ್
4) ರಂಗಾಚಾರ್ಲು
14) 1


15) ಮಹಮದ್ ಗವಾನ್ ಮದರಸ ಎಲ್ಲಿದೆ
1) ಬಿಜಾಪುರ
2) ಬೀದರ್
3) ಗುಲ್ಬರ್ಗಾ
4) ಬೆಳಗಾಂ
15)2

16) SNDT ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು
1) ಚಂದಾವರ್ಕರ್
2) ಡಿ.ಕೆ.ಕರ್ವೆ
3) ವಿ.ಆರ್.ಶಿಂಧೆ
4) ಎಮ್ ಜಿ ರಾನಡೆ
16) 2
(ಧೋಂದೋ ಕೇಶವ ಕರ್ವೆ)

17) ಬ್ರಿಟಿಷರಿಗೆ ಕೊಹಿನೂರು ವಜ್ರ ಕೊಟ್ಟವನು ಯಾರು
1) ರಣಜಿತ್ ಸಿಂಗ್
2) ದುಲೀಪ್ ಸಿಂಗ್
3) ಲಾಲ್ ಸಿಂಗ್
4) ಗುಲಾಬ್ ಸಿಂಗ್
17) 2

18) 2ನೇ ಕರ್ನಾಟಿಕ್ ಯುದ್ದವು ನಡೆದ ವರ್ಷ
1) 1746-58
2) 1749-55
3) 1758-63
4) 1790-94
18) 2

19) ಚೌತ್ ಎಂಬ ತೆರಿಗೆಯನ್ನು ಯಾರು ಸಂಗ್ರಹಿಸುತ್ತಿದ್ದರು
1) ಮೊಘಲರು
2) ಮರಾಠರು
3) ಖಿಲ್ಜಿಗಳು
4) ತುಘಲಕರು
19) 2
(ಚೌತ್ ಎಂದರೆ 'ನಾಲ್ಕನೇ ಒಂದು ಭಾಗ' (1/4) ತೆರಿಗೆ ಎಂದರ್ಥ)
(ಸದರಿ ಚೌತ್ ಮೇಲೆ ಹೆಚ್ಚುವರಿ ಶೇಕಡಾ 10 ರಷ್ಟು ಲೆವಿ ವಿಧಿಸುತ್ತಿದ್ದರು ಅದನ್ನು ಮರಾಠರು 'ಸರ್ ದೇಶ್ ಮುಖಿ' ಎಂದು ಕರೆಯುತ್ತಿದ್ದರು)

20) ಗಾಂದೀಜಿ ಭಾಗವಹಿಸಿದ ಮೊದಲ ಚಳುವಳಿ
1) ಚಂಪಾರಣ್ಯ
2) ಅಹಮದಾಬಾದ್
3) ಖೇಡ 
4) ಅಸಹಕಾರ
20) 1

211 comments:

  1. This comment has been removed by the author.

    ReplyDelete
  2. Thank you Sir,
    Good morning sir...
    Sir, Q.No-5 & Q.No-18 detail explanation kodi sir please...

    ReplyDelete
    Replies
    1. 4ನೆ ಆಂಗ್ಲೋ ಮೈಸೂರು ಯುದ್ಧ 1799AD

      ಟಿಪ್ಪು ಸುಲ್ತಾನ್ ಬ್ರಿಟಿಷರನ್ನು ಬಡಿದೊಡಿಸಲು ಪಣತೊಟ್ಟು ನಿಂತಂತ ಸಮಯ ಅದು ಅದಕ್ಕಾಗಿ ಟಿಪ್ಪು ಸುಲ್ತಾನ ಜಗದೇಕವಿರ ನೆಪೋಲಿಯನ್ ಬೋನಾಪಾರ್ಟೆಯ ಮೊರೆ ಹೋಗಿದ್ದ ಪ್ರಚಂಡ ದಿಗ್ವಿಜಯಿ ಆಗಿದ್ದ ನೆಪೋಲಿಯನನ ಅಸ್ತನಕ್ಕೆ ಟಿಪ್ಪು ರಾಯಭಾರಿಯನ್ನು ಕಳುಹಿಸಿದ್ದ ನೆಪೋಲಿಯನ್ ತನ್ನ ಪರಮ ಶತ್ರು ಭಾರತದಿಂದ ಹೊರಹಾಕಲು ಟಿಪ್ಪುವಿಗೆ ಸಹಾಯ ಮಾಡಲು ಸಮ್ಮತಿ ಸೂಚಿಸಿ ರಾಯಭಾರಿ ಕೈಯಲ್ಲಿ ಪತ್ರವೊಂದನ್ನು ಕಳುಹಿಸಿದ
      ಈ ಪತ್ರ ತೆಗೆದುಕೊಂಡು ಬರುತ್ತಿದ್ದ ರಾಯಭಾರಿಯನ್ನು ಬ್ರಿಟಿಷರು ಬಂಧಿಸಿದರು ಪತ್ರವನ್ನು ನೋಡಿದ ಬ್ರಿಟಿಷರು ಮುಂದೆ ಸಂಭವಿಸ ಬಹುದಾದ ಭೀಕರ ದುರಂತ ಅರಿತ ಲಾರ್ಡ್ ವೆಲ್ಲಸ್ ಟಿಪ್ಪು ಸುಲ್ತಾನನ್ನು ಸೋಲಿಸಲು ಸಂಚು ರೂಪಿಸಿದನು. ಆದರೆ
      ಟಿಪ್ಪಿವಿನನ್ನು ಸೋಲಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ ಅದಕ್ಕೆ ಅವರ ಕುತಂತ್ರ ಮಾರ್ಗ ಆಯ್ದುಕೊಂಡರು ಟಿಪ್ಪುವಿನ ಪ್ರಮುಖ ಸೇನಾನಿಯಾಗಿದ್ದ ಮಿರ್ ಸಾಧಿಕನನ್ನು ಬಳಸಿಕೊಂಡರು 1799 ಏಪ್ರಿಲ್ ತಿಂಗಳ ಅಂತ್ಯದಲ್ಲಿ ಬ್ರಿಟಿಷ್ ಸೇನೆಯ ಜನರಲ್ ಜಾರ್ಜ್ ಹ್ಯಾರಿಸ, ಮೇಜರ್ ಜನರಲ್ ಡೇವಿಡ್ ನೇತೃತ್ವದ ಸೈನ್ಯ ಮತ್ತು ಹೈದರಾಬಾದಿನ ಬರಿಡ್ ಅಲಿ ಖಾನ್ ನೇತೃತ್ವದ ಸೈನ್ಯ ಹಾಗೂ ತ್ರವಂಕೂರು ಮೈತ್ರಿ ಸೈನ್ಯ ಶ್ರೀರಂಗ ಪಟ್ಟಣದ ಮೇಲೆ ಹಠಾತ್ ದಾಳಿ ಮಾಡಿತು ಮಿರ್ ಸಾಧಿಕ್ ಕೋಟೆ ದ್ವಾರದ ಬಳಿ ಇದ್ದ ಸೈನ್ಯವನ್ನು ಸಂಬಳ ತೆಗೆದುಕೊಳ್ಳಲು ಸುಳ್ಳು ಹೇಳಿ ಅಲ್ಲಿಂದ ತೆರವು ಗೊಳಿಸಿದನು ಮತ್ತು ಮದ್ದು ಗುಂಡುಗಳ ಮೇಲೆ ನೀರನ್ನು ಹಾಕಿ ಅವುಗಳನ್ನು ನಿಷ್ಪರಯೋಜಕ ಗೊಳಿಸಿದನು.
      ಇತ್ತ ಯುದ್ಧದ ಮುನ್ಸೂಚೆಯನ್ನು ಅರಿಯದ ಟಿಪ್ಪು ಧೃತಿಗೆಡದೆ ಬ್ರಿಟಿಷರ ದಾಳಿಯನ್ನು ಹಿಮ್ಮೆಟ್ಟಿಸಲು ಪ್ರಭಲ ಪ್ರತಿರೋಧ ಒಡ್ಡಿದನು ... ಆದರೆ ಆಂಗ್ಲರ ಕುತಂತ್ರ ನೀತಿ ಮತ್ತು ಮಿರ್ ಸಾಧಿಕನ ನಂಬಿಕೆ ದ್ರೋಹಕ್ಕೆ ಸೋಲೊಪ್ಪಿಕೊಳ್ಳಬೇಕಾಯಿತು.
      ಟಿಪ್ಪು ವೀರಾವೇಶದಿಂದ ಹೋರಾಡುತ್ತಾ ಮೆ4 1799ರಂದು ಬ್ರಿಟಿಷರ ಗುಂಡೇಟಿಗೆ ಯುದ್ಧದಲ್ಲಿ ಮಾಡಿದನು

      Delete
    2. ಸೂಪರ್ ಅಂತಮ್ಮ್

      Delete
  3. Manjunath Sir Nim Science cls Spr sir.... Science class na jasti upload Madi sir.....
    And Ramesh sir teaching style Spr.....

    ReplyDelete
  4. very very thanks sir very good qustions sir

    ReplyDelete
  5. This comment has been removed by the author.

    ReplyDelete
  6. manjunat sir ramesha&suresha sir hechagi video afled madi

    ReplyDelete
  7. Science. Indian constituion? Question upload Ma
    di Sir

    ReplyDelete
  8. ಧನ್ಯವಾದಗಳು ಗುರುಗಳೆ

    ReplyDelete
  9. Enter your comment...thank you sir
    please post the science related questions also

    ReplyDelete
  10. ಕೋಶನ್ ಪೇಪರ್ ಪಿಡಿಎಫ್ ನಲ್ಲಿ ಕಳ್ಸಿ ಸರ್

    ReplyDelete
    Replies
    1. Text copy madikondu nive create madi sir PDF

      Delete
  11. Free social service help to student. Thank you so much sir.

    ReplyDelete
  12. Super sir good teaching for competitive students

    ReplyDelete
  13. Sir, matte 2 days aitu questions kalisilvalla sir...? yake sir matte enadru problem aayta...?

    ReplyDelete
  14. Very very good job . Keep IT up 🙏

    ReplyDelete
  15. Super sir thanks sir upload more

    ReplyDelete
  16. ನಮಸ್ಕಾರ ಸರ್ ನಾನು ಉದಯ್ ನಿಮ್ಮ ಆನ್ಲೈನ್ ಕ್ಲಾಸ್ ವಿದ್ಯಾರ್ಥಿ
    ನಿಮ್ಮ ತರಗತಿಗಳು ತುಂಬಾ ಚೆನ್ನಾಗಿದಾವೆ.

    ಇನ್ನು ಸ್ವಲ್ಪ ಹೆಚ್ಚು ಬದಲಾವಣೆ ಅವುಗಳಿಗೆ ಅವಶ್ಯಕತೆ ಇದೆ ಸರ್.

    Playlist ನಲ್ಲಿ ಎಲ್ಲಾ ವಿಷಯ ಗಳ ವಿಡಿಯೋ ಸಿಗೋದಿಲ್ಲ ಸಿಕ್ಕರೂ ಕೇವಲ ಐದೋ ಆರೋ ಅನ್ನುವ ಹಾಗೆ ಆಗಿದೆ.

    ಭಾರತದ ಸಂವಿಧಾನ
    ಭಾರತದ ಇತಿಹಾಸ
    ಕರ್ನಾಟಕ ಇತಿಹಾಸ
    ಭಾರತದ &ಕರ್ನಾಟಕದ ಭೂಗೋಳ
    ಪ್ರಾಪಂಚಿಕ ಪ್ರಾಕೃತಿಕ ಭೂಗೋಳ
    ವಿಜ್ಞಾನ
    ಪ್ರಚಲಿತ ಘಟನೆಗಳನ್ನು
    ಹೀಗೆ ವಿಷಯವಾರು
    ಕನಿಷ್ಠ
    34 ರಿಂದ 5 0 ವಿಡಿಯೋ ಆದರೂ ಇರಬೇಕು ಸರ್

    ಸಂವಿಧಾನ ಪ್ರಸ್ತಾವನೆ ಯಿಂದ ಆರಂಭ
    ಇತಿಹಾಸ ಸಿಂಧೂ ನಾಗರಿಕತೆ
    ಆರಂಭಿಸಿ 1956 ವರೆಗೆ
    ಮಾಡಿ ಸರ್ ಕರ್ನಾಟಕದ ಮನೆ ಮನೆಯಲ್ಲಿ ನಿಮ್ಮ ಕ್ಲಾಸ್ ಕೇಳುತ್ತಾರೆ
    ನಿಮ್ಮ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯುತ್ತದೆ.


    ಕೆಲವು ಹಿಂದಿ ಹಾಗೂ ಇಂಗ್ಲೀಷ್ online cls videos nodi sir ಎಷ್ಟು ಚೆನ್ನಾಗಿ ಮಾಡಿದ್ದಾರೆ
    ಕೆಲವು ಪ್ರಖ್ಯಾತ
    Online classes

    1 Study IQ
    2 wifi study
    3 Online taiyari
    4 next exam
    5 unacademy ***
    Kalyan sir polity
    ಇವರ ಪ್ಲೇ ಲಿಸ್ಟ್ ನೋಡಿ ಸರ್
    ಹಾಗೆ

    ಪ್ರತಿದಿನ ಬೆಳಿಗ್ಗೆ 6 ರಿಂದ 7 ಗಂಟೆ ಸುಮಾರಿಗೆ ಎರಡು ಮೂರು ದಿನಪತ್ರಿಕೆಗಳಲ್ಲಿ ಇರುವ ಪ್ರಮುಖ ಸುದ್ದಿ ಗಳ ಚರ್ಚೆ ಮಾಡುತ್ತಾರೆ ಹಾಗೆ ಪ್ರತಿದಿನ ಹತ್ತು ಅಥವಾ ಹದಿನೈದು ಪ್ರಶ್ನೆ ಕೇಳುತ್ತಾರೆ..
    ನಮ್ಮ ಕನ್ನಡ ಚಾನೆಲ್ ಕೂಡ ಹೀಗೆ ಸ್ವಲ್ಪ ಬದಲಾವಣೆ ಆದರೆ ಕನ್ನಡಿಗರಿಗೆ ಅನುಕೂಲ ಆಗುತ್ತದೆ ಎಂದು ನನ್ನ ಅಭಿಪ್ರಾಯ ಸರ್
    Paid class madi nadeyute sir ನಿಮ್ಮ ಗೆಳೆಯ ಉದಯ್ ಕನ್ನಡಿಗ

    ReplyDelete
  17. really good job sir. thank you...

    ReplyDelete
  18. Sir daily questions update madi sir plz
    Sir this type of questions are used in drdo exam

    ReplyDelete
  19. ಗುರುಗಳೇ ಯಾವ ಕಾರಣಕ್ಕಾಗಿ ಪ್ರತಿದಿನದ ಪ್ರಶ್ನೋತ್ತರಗಳನ್ನು update ಮಾಡ್ತಿಲ್ಲಾ. ದಯವಿಟ್ಟು ಪ್ರಶ್ನೋತ್ತರಗಳನ್ನು update ಮಾಡಿ ತುಂಬಾ ದಿನಗಳಿಂದ ಪ್ರಶ್ನೋತ್ತರಗಳಿಗಾಗಿ ಕಾಯ್ತಾ ಇದ್ದೇವೆ.

    ನಿಮ್ಮ ಈ ಸೇವೆಯಿಂದ ನನ್ನ ಅಂತಾ ಎಷ್ಟೋ ಬಡ ಮಕ್ಕಳಿಗೆ ಸಹಾಯವಾಗಿದೆ ಗುರುಗಳೇ ದಯವಿಟ್ಟು ನಿಮ್ಮ ಈ ಸೇವೆಯನ್ನು ನಿಲ್ಲಿಸ ಬೇಡಿ

    ಇಂತಿ ನಿಮ್ಮ ಪೂಜಿಸುವ ವಿದ್ಯಾರ್ಥಿ...... ವಂದನೇ ಗುರುಗಳೇ...

    ReplyDelete
    Replies
    1. Sss ತುಂಬಾ ಒಳ್ಳೆಯದು ಅಗತ್ಯ ಇದೆ plz upolaod ಮಾಡಿ

      Delete
    2. Sss ತುಂಬಾ ಒಳ್ಳೆಯದು ಅಗತ್ಯ ಇದೆ plz upolaod ಮಾಡಿ

      Delete
  20. Hi sir,
    Please provide economics related explaing teaching video, notes.please....

    ReplyDelete
  21. ಧನ್ಯವಾದಗಳು Sir ನಿಮ್ಮಿಂದ ತುಂಬಾ ಸಹಾಯ ಆಗುತ್ತಿದೆ

    ReplyDelete
  22. Nim e kelsa thumba sparda vidhyarthigalige upayoga agute sir TQ ...

    ReplyDelete
  23. Please questions update Madi sir

    ReplyDelete
  24. ಯಾಕ sir update ಮಾಡೋದು ಬಿಟ್ಟಿರಿ plz ಮಾಡಿ 20.20

    ReplyDelete
  25. Nimma Sadana Academy nange help agide dhannyavadagalud

    ReplyDelete
  26. Sir daily quetions update madi sir ivag bitidira madatane ila

    ReplyDelete
  27. How to download please send link to 9480107876 through whatsapp

    ReplyDelete
  28. It's good work sir.your explaining is very nice

    ReplyDelete
  29. ತುಂಬಾ ಧನ್ಯವಾದಗಳು ಸರ್ ಚೆನ್ನಾಗಿದೆ. Kset ಬಗ್ಗೆ ಪ್ರಶ್ನೋತ್ತರ ನೀಡಿ ಸರ್

    ReplyDelete
  30. Geography questions upload madi Sir

    ReplyDelete
  31. ಸರ್ KPSC exams ಗಳಲ್ಲಿ ಕೇಳುವ ರೀತಿಯ ಪ್ರಶ್ನೆಗಳನ್ನ upload ಮಾಡಿದರೆ ಎಲ್ಲಾ ಪರಿಕ್ಷೆಗಳಿಗೂ ಉಪಯುಕ್ತವಾಗುತದೆ ಎನ್ನುವುದು‌‌ ನನ್ನ ಅಭಿಪ್ರಾಯ. ಸರಳವಾದ ಪ್ರಶ್ನೆಗಳನ್ನ ಹಲವಾರು YouTube ಚಾನಲ್ನಲ್ಲಿ ಕೊಡ್ತಿದಾರೆ. ನಮ್ಮ ಸಾಧನಾ ಅಕಾಡಮಿ ಆ ಎಲ್ಲ ಚಾನಲ್ ಗಳಿಗಿಂತ ವಿಭಿನ್ನವಾಗಿರುವಾಗಿರಬೇಕು ಎನ್ನುವುದು ನಮ್ಮ ಬಯಕೆ. ಸರ್ ತಾವು ಎಲ್ಲಾ ವಿಷಯವನ್ನು ಒಳಗೊಂಡಂತೆ ವಾರಕ್ಕೆ ಒಂದು ೧೦೦ ಅಂಕಗಳ ಪ್ರಶ್ನೆ ಪತ್ರಿಕೆ upload ಮಾಡುವುದರಿಂದ ನಿಮ್ಮ ಪ್ರೀತಿಯ ವಿದ್ಯಾರ್ಥಿಗಳಿಗೆ ತುಂಬ ಅನಕೂಲ ಹಾಗು ಸಾಧನಾ ಅಕಾಡಮಿಗೆ ಮತ್ತೊಂದು ಹಿರಿಮೆಯ ಗರಿ ಸೇರುವುದು.

    ReplyDelete
  32. ಸರ್, ಉದಯ್ಕುಮಾರ್ ಸೂರಿ ಅವರು ಹೇಳಿರೊದು ಸರಿ ಅನಿಸುತ್ತೆ. ಕನ್ನಡ ವಿದ್ಯಾರ್ಥಿಗಳಿಗೆ ಹಲವು ದಶಕದಿಂದ ಕೊರತೆ ಇದ್ದ ಪರಿಕ್ಷಾ ಸಂಪನ್ಮೂಲದ ಕೊರತೆ ಕೊಂಚ ಕಡಿಮೆಯಾಗಿದೆ. ಆದರೆ ಇನ್ನು ಸುದಾರಿಸುವ ಅಗತ್ಯವಿದೆ. ಸರ್ ತಾವು ಬೇಕಿದ್ದರೆ online weekly Test ಗಳಿಗೆ amount charge ಮಾಡಿದರು ತೊಂದರೆಯಾಗದು. ಅದೆಷ್ಟೊ ವಿದ್ಯಾರ್ಥಿಗಳು Test ಗಳಿಗೆ ಹಾಜರಾಗ ಬಯಸಿದರು ಆರ್ಥಿಕ ಕಾರಣಗಳಿಂದ ಸಾಧ್ಯವಾಗುತಿಲ್ಲ. ಆದ್ದರಿಂದ ತಾವುಗಳು ಇದೆ ರೀತಿಯ ಕಾರ್ಯಗಳನ್ನು ಇನ್ನು ಉತ್ತಮ ಹಂತಕೆ ತಲುಪಲಿ ಎಂದು ಬಯಸುತ್ತೆನೆ.
    Thank you

    ReplyDelete
  33. Thank you sir. Plz upload Next q a plz

    ReplyDelete
  34. So useful ur class sir... thank you very much Sir

    ReplyDelete
  35. Thank u sir I am Dinesh from Delhi ur blog and u tube channel is very helpful to me and all compiters thanks u very much.

    ReplyDelete
  36. sir its so helpfull thank you so much sir, sir please daily current affairs bagge nu swalpa update madi.

    ReplyDelete
  37. sir plz upload previous year kartet question papers and model question papers

    ReplyDelete
  38. Manjunath sir your class is fabulou.. I think that is priceless gift for poor students.plz plz plz plz upload your videos as much as possible.

    ReplyDelete
  39. Questions upload madi Sir please

    ReplyDelete
  40. ಬಹಳ ಚೆನ್ನಾಗಿದೆ ಸರ್ ಇದರಿಂದ ನಮಗೆ ಲಾಭ

    ReplyDelete
  41. Plz upload kpsc pattern questions it will helpful all aspoaspir... These kind of questions are available in different channels but kpsc models are rare Soo it's need to students

    ReplyDelete
  42. Pdf sikkidre chennagi ertha ettu

    ReplyDelete
  43. RBI BANK Topic ಕುರಿತು KAS AND PSI ಪರೀಕ್ಷೆಗೆ ಕೇಳುವ ಪ್ರಶ್ನೆಗಳನ್ನು ಕಳಿಸಿ ಸರ್ pls

    ReplyDelete
  44. Sir nandhu ondhu sanna vinanthi RRB sambandhapatta question answer na vedhikee nalli idooke agutta sir please

    ReplyDelete
    Replies
    1. Bro.. Nanu adanne search madtidini.. Nimge adara related question answer video ene idru 7259391094 no. Ge share madi brother plz..

      Delete
  45. YouTube nalli nimm class keldhe assume sir class matra

    ReplyDelete
  46. Good sir lot of learning thing is mentioned in your youtube channel .. thank u Sadhana.

    ReplyDelete
  47. ಧನ್ಯವಾದಗಳು ಸರ್

    ReplyDelete
  48. ಧನ್ಯವಾದಗಳು ಸರ್

    ReplyDelete
  49. Its precious gift to rural students (who not able to coaching class )and its an achievement in Karnataka and please upload more videos and questions papers and do paid class (its economical to rural students)

    ReplyDelete
  50. Its precious gift to rural students (who not able to coaching class )and its an achievement in Karnataka and please upload more videos and questions papers and do paid class (its economical to rural students)

    ReplyDelete
  51. Thank u sir give me more information about science

    ReplyDelete
  52. Super sir give to more information to compititive exams aspirants

    ReplyDelete
  53. Sir ದಯಮಾಡಿ paid class ಮಾಡ್ಬೇಡಿ ಎಷ್ಟೋ ಓದುಗರಿಗೆ ನೆಟ್ ಅಕ್ಸ್ಕೊಳ್ಳಿಕ್ಕು ಕಾಸ್ ಇರೋಲ್ಲ ಎಲ್ಲೋ friends hatrano free aagi sikko railway station Allo illa ಮುನ್ಸಿಪಾಲಿಟಿ area dalli WiFi connect maadkond nim cls ಕೇಳ್ತಾರೆ ಮಾಡಿ ಕೋರಿಕೆ ಇಡಿ ಬೇಡಿಕೆ ಬೇಡ sir nim saadhana a/c number Kodi saadya agoru saadya adre saadya agde iror para Hana haaktaare ankotini~ ವಿನಂತಿ

    ReplyDelete
  54. Thanks sir current affairs questions haki sir

    ReplyDelete
  55. Sir I need science notes please provide me,,,

    ReplyDelete
  56. ಸರ್ ನಮಗೆ ನಿಮ್ಮ ಎಲ್ಲ ನೋಟ್ಸ್ ಸಿಗುತ್ತಾವಾ ? ನೋಟ್ಸ್ ನೋಡುತ್ತಾ ನಾವು ಎಲ್ಲಾ ವೀಡಿಯೋಸ್ ನೋಡ್ತಾ ಸ್ಟಡಿ ಮಾಡ್ಲಿಕ್ಕೆ ಉಪಯೋಗ ಆಗುತ್ತೆ ಅಂತ ಸರ್ ಸಿಗತವು ಅಂದ್ರೆ ಏನು ಮಾಡಬೇಕು ಹೇಳಿ?

    ReplyDelete
  57. Sir I need Adhunika Bharathada Ethihasa Notes ….. please suggest me which notes helps to read from Sadhana Academy

    ReplyDelete
  58. Sir NET and KSET sociology paper 2 and 3 solved paper and patterns plzzzzzz release this video

    ReplyDelete
  59. Sir NET and KSET sociology paper 2 and 3 solved paper and patterns plzzzzzz release this video

    ReplyDelete
  60. Sir NET and KSET sociology paper 2 and 3 solved paper and patterns plzzzzzz release this video

    ReplyDelete
  61. Sir y r u not uploaded Gk 20 questions pls send sir it is useful to everyone

    ReplyDelete
  62. It's very useful sir.. Thnx a lot..

    ReplyDelete

Study + Steady + Sadhana = SucceSS SADHANA MODEL TEST - 50 1. ಕೆಳಗಿನವುಗಳಲ್ಲಿ ಹ್ರಸ್ವಸ್ವರಗಳಿಗೆ ಉದಾಹರಣೆ ಯಾವುದು? a) ಕ ಖ ಗ ಘ b) ಆ ಈ ಊ ಏ ಐ ಓ ಔ c) ...